Webdunia - Bharat's app for daily news and videos

Install App

ಅಂಗಾಂಗಗಳ ನೋವು ನಿವಾರಣೆಗೆ

Webdunia
ಶುಕ್ರವಾರ, 21 ನವೆಂಬರ್ 2014 (14:36 IST)
ಮೆಂತ್ಯದ ದೋಸೆ ತಯರಿಸಿ ಹಬೆಯಲ್ಲಿ ಬೇಯಿಸಿದ ಮೆಂತ್ಯದ ಸೊಪ್ಪಿನ ಪಲ್ಯದೊಂದಿಗೆ ತಿನ್ನುವುದರಿಂದ ಅಂಗಾಂಗಗಳ ನೋವು ನಿವಾರಣೆಯಾಗುತ್ತದೆ.
 
ಅಳಲೇ ಕಾಯಿಯನ್ನು ಶುಂಠಿ ರಸದಲ್ಲಿ ತೇದು ಗಂಧ ತೆಗೆಯಿರಿ. ಈ ಗಂಧವನ್ನು ಜೇನುತುಪ್ಪದಲ್ಲಿ ಸೇರಿಸಿ ಜ್ವರ ಬಂದಿರುವ ಮಗುವಿನ ನಾಲಗೆಯ ಮೇಲೆ ಸವರಿದರೆ ಗುಣವಾಗುವುದು.
 
ಮಕ್ಕಳಿಗೆ ನೆಗಡಿ ಇದ್ದರೆ ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯೆದಲೆಯನ್ನು ಅರೆದು ರಸ ತೆಗೆದು ಜೇನು ತುಪ್ಪದೊಂದಿಗೆ ತಿನ್ನಿಸಿದರೆ ಗುಣ ಕಾಣುವುದು.
 
ಮಕ್ಕಳಿಗೆ ನೆಗಡಿ ಇದ್ದರೆ ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯೆದಲೆಯನ್ನು ಅರೆದು ರಸ ತೆಗೆದು ಜೇನು ತುಪ್ಪದೊಂದಿಗೆ ತಿನ್ನಿಸಿದರೆ ಗುಣ ಕಾಣುವುದು.
 
ದುರ್ಬಲವಾದ ಮಕ್ಕಳ ಶರೀರಕ್ಕೆ ಕಡಲೆಕಾಯಿ ಎಣ್ಣೆ ಹಚ್ಚಿ ಬಿಸಿಲಿನಲ್ಲಿ ಹಲವು ಗಂಟೆಗಳು ನಿಲ್ಲಿಸುವುದರಿಂದ ಕೈಕಾಲುಗಳು ಶಕ್ತಿಯುತವಾಗುತ್ತವೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments