Select Your Language

Notifications

webdunia
webdunia
webdunia
webdunia

ಕಂಕಣ ಸೂರ್ಯ ಗ್ರಹಣದ ಹಿನ್ನಲೆ; ನೀರು ಕುಡಿಯುವಾಗ ತಪ್ಪದೇ ಪಾಲಿಸಿ ಈ ನಿಯಮ

ಬೆಂಗಳೂರು
ಬೆಂಗಳೂರು , ಗುರುವಾರ, 26 ಡಿಸೆಂಬರ್ 2019 (08:33 IST)
ಬೆಂಗಳೂರು : ಇಂದು ಕಂಕಣ ಸೂರ್ಯ ಗ್ರಹಣದ ಗೋಚರವಾಗುತ್ತಿರುವ ಹಿನ್ನಲೆಯಲ್ಲಿ ನೀರು ಕುಡಿಯುವಾಗ ತಪ್ಪದೇ ಈ ನಿಯಮ ಪಾಲಿಸಿ.


ಗ್ರಹಣದ ವೇಳೆ ಜನರು ಯಾವುದೇ ರೀತಿಯ ಆಹಾರವನ್ನು ಸೇವಿಸಬಾರದು ಎನ್ನಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವೇಳೆ ಆಹಾರ ಸೇವಿಸಿದರೆ ದೋಷಗಳು ನಮ್ಮನ್ನ ಆವರಿಸುತ್ತವೆ ಎನ್ನಲಾಗಿದೆ. ಹಾಗೇ ವಿಜ್ಞಾನದ ಪ್ರಕಾರ ಈ ವೇಳೆ ಆಹಾರದಲ್ಲಿ ಸೂರ್ಯನ ವಿಕಿರಣ ಬಿದ್ದು ಅದು ವಿಷವಾಗುವ ಕಾರಣ ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗಿದೆ.

 

ಆದಕಾರಣ ಇಂದು ಗ್ರಹಣದ ವೇಳೆ ನೀರು ಕುಡಿಯುವಾಗ ನೀರಿಗೆ ತುಳಸಿ ಎಲೆಗಳನ್ನು ಹಾಕಿ ಕುಡಿಯಿರಿ, ಅಥವಾ ನೀರಿಗೆ ತುಳಸಿ ಎಲೆಗಳನ್ನು ಹಾಕಿ ಕುದಿಸಿ ಕುಡಿಯಿರಿ. ಇದರಿಂದ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಈ ಭಾಗವನ್ನು ತೆರೆದು ಮಲಗಿದರೆ ಪುರುಷರ ಹುಚ್ಚು ಹೆಚ್ಚಾಗುತ್ತದಂತೆ!