Webdunia - Bharat's app for daily news and videos

Install App

ಮಕ್ಕಳಲ್ಲಿ ಹೆಚ್ಚಾಗ್ತಿರುವ ಮದ್ರಾಸ್ ಐ

Webdunia
ಭಾನುವಾರ, 30 ಜುಲೈ 2023 (13:58 IST)
ಕಳೆದ 15 ದಿನದಿಂದ ಮಳೆ ಇರೋದರಿಂದ ವೈರಸ್ ಆಕ್ಟೀವ್ ಆಗಿ ವಾತಾವರಣದಲ್ಲಿ ಸಕ್ರಿಯವಾಗಿರುವುದರಿಂದ ಮದ್ರಾಸ್ ಐ ಹೆಚ್ಚಾಗ್ತಿದೆ. ಮಕ್ಕಳು ಸ್ಕೂಲ್ ಗಳಲ್ಲಿ ಹೆಚ್ಚು ಒಡನಾಟ ಇರೋದರಿಂದ ಜಾಸ್ತಿ ಕಾಣಿಸಿಕೊಳ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಚಾನ್ಸ್ ಜಾಸ್ತಿ ಇದೆ.
 
ಸದ್ಯ ಪ್ರತಿನಿತ್ಯ 5ರಿಂದ 10 ಕೇಸ್ ಗಳು ಬರ್ತಿವೆ. ಮುಂದೆ ಕೇಸ್ ಜಾಸ್ತಿಯಾದ್ರೆ ಪ್ರತ್ಯೇಕ ಕೌಂಟರ್ ಮಾಡೋ ಕೆಲಸ ಮಾಡ್ತೀವಿ. ಹೊರಗಡೆ ಟ್ರೀಟ್ ಮೆಂಟ್ ಮಾಡಿ ಕಳುಹಿಸಲಾಗುತ್ತೆ. ಮಕ್ಕಳು ಪದೇ ಪದೇ ಕಣ್ಣು ಮುಟ್ಟೋದರಿಂದ ಸೋಂಕು ಬರ್ತಿದೆ. ಪೋಷಕರು ಮಕ್ಕಳ ಬಗ್ಗೆ ಗಮನಹರಿಸಬೇಕು. ಪದೇ ಪದೇ ಕಣ್ಣು ಮುಟ್ಟಬಾರದು. ಸೋಪಿನಿಂದ ಆಗಾಗ ಕೈಗಳನ್ನ ತೊಳೆಯಬೇಕು ಎಂದು ಮದ್ರಾಸ್ ಐ ಮುಂಜಾಗೃತೆ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.
 
 



















  

ಕಳೆದ 15 ದಿನದಿಂದ ಮಳೆ ಇರೋದರಿಂದ ವೈರಸ್ ಆಕ್ಟೀವ್ ಆಗಿವೆ,ವಾತಾವರಣದಲ್ಲಿ ಸಕ್ರಿಯವಾಗಿರೋದರಿಂದ ಮದ್ರಾಸ್ ಐ ಹೆಚ್ಚಾಗ್ತಿದೆ.ಮಕ್ಕಳು ಸ್ಕೂಲ್ ಗಳಲ್ಲಿ ಹೆಚ್ಚು ಒಡನಾಟ ಇರೋದರಿಂದ ಜಾಸ್ತಿ ಕಾಣಿಸಿಕೊಳ್ತಿದೆ.ಒಬ್ಬರಿಂದ ಒಬ್ಬರಿಗೆ ಹರಡುವ ಚಾನ್ಸ್ ಜಾಸ್ತಿ ಇದೆ.ಸದ್ಯ ಪ್ರತಿನಿತ್ಯ 5ರಿಂದ 10 ಕೇಸ್ ಗಳು ಬರ್ತಿವೆ.ಮುಂದೆ ಕೇಸ್ ಜಾಸ್ತಿಯಾದ್ರೆ ಪ್ರತ್ಯೇಕ ಕೌಂಟರ್ ಮಾಡೋ ಕೆಲಸ ಮಾಡ್ತೀವಿ.ಹೊರಗಡೆ ಟ್ರೀಟ್ ಮೆಂಟ್ ಮಾಡಿ ಕಳುಹಿಸಲಾಗುತ್ತೆ.ಮಕ್ಕಳು ಪದೇ ಪದೇ ಕಣ್ಣು ಮುಟ್ಟೋದರಿಂದ ಸೋಂಕು ಬರ್ತಿದೆ.ಪೋಷಕರು ಮಕ್ಕಳ ಬಗ್ಗೆ ಗಮನಹರಿಸಬೇಕು.ಪದೇ ಪದೇ ಕಣ್ಣು ಮುಟ್ಟಬಾರದು.ಸೋಪಿನಿಂದ ಆಗಾಗ ಕೈಗಳನ್ನ ತೊಳೆಯಬೇಕು ಎಂದು ಮದ್ರಾಸ್ ಐ ಮುಂಜಾಗೃತೆ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments