Webdunia - Bharat's app for daily news and videos

Install App

ಗಣೇಶ ಮತ್ತು ವಿಷ್ಣುವಿನ ಶಂಖ

Webdunia
ಒಂದು ದಿನ ವಿಷ್ಣುವಿಗೆ ತನ್ನ ಶಂಖ ಕಳೆದಿದೆ ಎನ್ನುವುದು ಗಮನಕ್ಕೆ ಬಂದಿತು. ಇದರಿಂದ ವಿಷ್ಣು ವ್ಯಗ್ರನಾದ. ಕೆಲ ದಿನಗಳ ನಂತರ ಕೈಲಾಸ ಪರ್ವತದಿಂದ ಶಬ್ದವೊಂದು ಕೇಳಿಬರುತ್ತಿತ್ತು. ಆ ಶಬ್ದ ತನ್ನದೇ ಶಂಖವಾದ್ಯದ್ದು ಎನ್ನುವುದು ವಿಷ್ಣುವಿಗೆ ಖಚಿತವಾಯಿತು. ಮನದಲ್ಲಿ ಶಿವನನ್ನು ನೆನೆದಾಗ ಶಿವನು ಪ್ರತ್ಯಕ್ಷನಾದನು. ನಿನ್ನ ಪ್ರಿಯ ಶಂಖ ನಿನಗೆ ಮರಳಿ ಬೇಕಾದಲ್ಲಿ ಬಲಮುರಿ ಗಣೇಶನನ್ನು ಪ್ರಾರ್ಥಿಸುವಂತೆ ಹೇಳಿ ಮಾಯವಾದನು.

ಅದರಂತೆ ವಿಷ್ಣು ಬಲಮುರಿ ಗಣೇಶನನ್ನು ಭಕ್ತಿಪೂರ್ವಕವಾಗಿ ಪೂಜಿಸಿದಾಗ ಗಣೇಶನು ವಿಷ್ಣುವಿಗೆ ಶಂಖವನ್ನು ಮರಳಿಸಿದ. ಇದರಿಂದ ಭಗವಾನ್ ವಿಷ್ಣು ಸಂತುಷ್ಟಗೊಂಡನು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments