Webdunia - Bharat's app for daily news and videos

Install App

ಬಿಜೆಪಿಗೆ ಹಿಂದೂ ಮತಗಳೇ ಟಾರ್ಗೆಟ್?

Webdunia
ಗುರುವಾರ, 18 ಏಪ್ರಿಲ್ 2019 (16:05 IST)
ಹಿಂದೂ ಮತಗಳಿಗೆ ಫಸ್ಟ್ ಪ್ರಿಫ್ರೆನ್ಸ್... ಉಳಿದ ಸಮುದಾಯದ ಮತಗಳು ನೆಕ್ಸ್ಟ್... ಹೀಗಂತ ಬಿಜೆಪಿ ಮುಖಂಡ ಹೇಳಿದ್ದಾರೆ.
ನಾವು ಹಿಂದೂಗಳ ಬಗ್ಗೆ ಇದ್ದೇವೆ. ಮುಸ್ಲಿಂರು ಆಗಿನಿಂದಲೂ ಮೂರೋ ನಾಲ್ಕೋ ಮತ ಹಾಕಿರಬೇಕು. ದೇಶ ವಿಭಜನೆಯಾದಾಗ 3 ಕೋಟಿ 3 ಲಕ್ಷ ಮುಸ್ಲಿಂ ಜನ ಇದ್ರು. ಇವತ್ತು 35 ಕೋಟಿ ಆಗಿದೆ.

ಹಿಂದೂಗಳು ಮೂನ್ನೂರು ಕೋಟಿ ಆಗಬಹುದು. ಆದ್ರೆ ಆಗಿಲ್ಲ. ಹತ್ತು ವರ್ಷಕ್ಕೆ ಏನಾಗಬಹುದು? ದೇಶ ವಿಭಜನೆಯಾಗೋದು ಬೇಡ. ಮುಸ್ಲಿಂರಿಗೆ ಎಂಟ್ಹತ್ತು ಮಕ್ಕಳು. ಹಿಂದೂಗಳಿಗಾದ್ರೆ 2-3 ಮಕ್ಕಳು. ಇದ್ರ ಬಗ್ಗೆ ಕಾನೂನು ತಿದ್ದುಪಡಿ ತರಬೇಕಲ್ವಾ..!? ಹೀಗಂತ ತುಮಕೂರಿನಲ್ಲಿ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಹೇಳಿಕೆ ನೀಡಿದ್ದಾರೆ.

ಮತ ಚಲಾವಣೆ ಬಳಿಕ ಸೊಗಡು ಶಿವಣ್ಣ ಹೇಳಿಕೆ ನೀಡಿದ್ದು, ಇಡೀ ದೇಶ ನೋಡ್ತಿದೆ. ಮೋದಿಯನ್ನ ನೋಡಿ ಮತ ಹಾಕ್ತಿದ್ದಾರೆ. ಬಿಜೆಪಿ ಗೆಲ್ಲೋದು ನೂರರಷ್ಟು ಸತ್ಯ. ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ನಾವು ಪಾರ್ಟಿಗೆ ಬದ್ದವಾಗಿದ್ದೇವೆ. ದೇವೆಗೌಡರ ಬಗ್ಗೆ ಗೌರವವಿದೆ. ಅವ್ರ ಬಗ್ಗೆ ಏನು ಮಾತನಾಡಲ್ಲ. ಮುದ್ದಹನುಮೇಗೌಡರಿಗೆ ಮತ್ತು ಕೆ.ಎನ್ ರಾಜಣ್ಣರಿಗೆ ಮೋದಿ ಮೇಲೆ ಗೌರವವಿದೆ ಅಂತ ಹೇಳಿದ್ರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments