Webdunia - Bharat's app for daily news and videos

Install App

ಹೊಡೆದಾಟದ ರಾಜಕೀಯಕ್ಕೆ ಬೆಲೆ ಕೊಡಲ್ಲ ಎಂದ ನಿಖಿಲ್

Webdunia
ಸೋಮವಾರ, 8 ಏಪ್ರಿಲ್ 2019 (17:01 IST)
ಚುನಾವಣೆ ಚುನಾವಣೆ ರೀತಿ ನಡೆಯಬೇಕು, ಅದನ್ನು ಬಿಟ್ಟು ಈ ರೀತಿ ನಡೆಯಬಾರದು. ಗಲಾಟೆಗಳು, ಬಡಿದಾಟಗಳು ಆಗಬಾರದು ಅಂತ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದ ಕೆಎಂ ದೊಡ್ಡಿಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ನಿಜಕ್ಕೂ ನನಗೆ ಆಶ್ಚರ್ಯ ಆಗುತ್ತೆ, ಇಂತಾ ಘಟನೆಗಳು ನಡೆಯಬಾರದು. ಏ. 18 ರಂದು ಜನ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಜನಾಭಿಪ್ರಾಯವೇ ಕೊನೆಯ ತೀರ್ಪು ಎಂದರು.

ಗುರುದೇವರಹಳ್ಳಿ ಕಾರ್ತಿಕ್, ಪಾಪು, ಬಾಬು ಅನ್ನೋರಿಗೆ 12 ರಿಂದ 14 ಸ್ಟೀಚ್ ಬಿದ್ದಿದೆ. ಈ ರೀತಿಯ ಘಟನೆ ಮರುಕಳಿಸೋದು ಬೇಡ. ಅವರಿಗೂ ಒಂದು ಕುಟುಂಬ ಇದೆ,ನಿಮಗೂ ಒಂದು ಕುಟುಂಬ ಇದೆ. ಆಕ್ರೋಶ ಭರಿತವಾಗಿ ಯಾವುದೇ ಅನಾಹುತ ಆಗೋದು ಬೇಡ. ಎರಡು ಪಕ್ಷದವರಿಗೂ ಹೇಳ್ತೀನಿ ಈ ರೀತಿಯ ಒಡೆದಾಟದ ರಾಜಕಾರಣಕ್ಕೆ ನಾನು ಬೆಲೆ ಕೊಡಲ್ಲ ಎಂದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments