ಬೆಂಗಳೂರು: ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಕೊನೆಯ ಕ್ಷಣದವರೆಗೆ ಹಣಾಹಣಿ ಹೋರಾಟ ನೀಡಿದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಜೆಡಿಎಸ್ ಪುಟ್ಟರಾಜು ವಿರುದ್ಧ ಸೋಲನ್ನಪ್ಪಿದ್ದಾರೆ.
ಬಿಜೆಪಿ 17 ಕ್ಷೇತ್ರಗಳಲ್ಲಿ ಜಯಗಳಿಸಿದೆ ಮತ್ತು ಕಾಂಗ್ರೆಸ್ ಕೇವಲ 9 ಕ್ಷೇತ್ರಗಳಲ್ಲಿ ಗೆಲುವು ಗಳಿಸಿದ್ದು, ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆದ್ದಿದೆ.
ಅಭ್ಯರ್ಥಿಗಳ ಪೈಕಿ ಗೆದ್ದವರು ಮತ್ತು ಸೋತ ಅಭ್ಯರ್ಥಿಗಳ ಪಟ್ಟಿ ಕೆಳಗೆ ಕೊಡಲಾಗಿದೆ.
ಲೋಕಸಭಾ ಕ್ಷೇತ್ರ |
ಗೆದ್ದವರು |
ಪಕ್ಷ |
ಬಿದ್ದವರು |
ಪಕ್ಷ |
ಗೆಲುವಿನ ಅಂತರ |
ಗುಲ್ಬರ್ಗಾ |
ಮಲ್ಲಿಕಾರ್ಜುನ ಖರ್ಗೆ |
ಕಾಂಗ್ರೆಸ್ |
ರೇವೂನಾಯಕ್ ಬೆಳಮಗಿ |
ಬಿಜೆಪಿ |
|
ಕೊಪ್ಪಳ |
ಕರಡಿಸಂಗಣ್ಣ |
ಬಿಜೆಪಿ |
ಬಸವರಾಜ್ ಹಿತ್ನಾಳ್ |
ಕಾಂಗ್ರೆಸ್ |
|
ಮಂಡ್ಯ |
ಪುಟ್ಟರಾಜು |
ಜೆಡಿಎಸ್ |
ರಮ್ಯಾ |
ಕಾಂಗ್ರೆಸ್ |
|
ಬಳ್ಳಾರಿ |
ಶ್ರೀರಾಮುಲು |
ಬಿಜೆಪಿ |
ಹನುಮಂತಪ್ಪ |
ಕಾಂಗ್ರೆಸ್ |
|
ದಾವಣಗೆರೆ |
ಸಿದ್ದೇಶ್ವರ್ |
ಬಿಜೆಪಿ |
ಎಸ್.ಎಸ್. ಮಲ್ಲಿಕಾರ್ಜುನ್ |
ಕಾಂಗ್ರೆಸ್ |
|
ಚಾಮರಾಜನಗರ |
ಧ್ರುವನಾರಾಯಣ್ |
ಕಾಂಗ್ರೆಸ್ |
ಎ.ಆರ್. ಕೃಷ್ಣಮೂರ್ತಿ |
ಬಿಜೆಪಿ |
|
ದ.ಕನ್ನಡ |
ನಳೀನ್ ಕುಮಾರ್ ಕಟೀಲ್ |
ಬಿಜೆಪಿ |
ಜನಾರ್ದನ ಪೂಜಾರಿ |
ಕಾಂಗ್ರೆಸ್ |
|
ಬಾಗಲಕೋಟೆ |
ಗದ್ದಿಗೌಡರ್ |
ಬಿಜೆಪಿ |
ಅಜಯ್ ಕುಮಾರ್ ಸರನಾಯಕ್ |
ಕಾಂಗ್ರೆಸ್ |
|
ಹಾಸನ |
ದೇವೇಗೌಡ |
ಜೆಡಿಎಸ್ |
ಎ.ಮಂಜು |
ಕಾಂಗ್ರೆಸ್ |
|
ಉತ್ತರಕನ್ನಡ |
ಅನಂತಕುಮಾರ್ ಹೆಗ್ಡೆ |
ಬಿಜೆಪಿ |
ಪ್ರಶಾಂತ್ ದೇಶಪಾಂಡೆ |
ಕಾಂಗ್ರೆಸ್ |
|
ಧಾರವಾಡ |
ಪ್ರಹ್ಲಾದ್ ಜೋಷಿ |
ಬಿಜೆಪಿ |
ವಿನಯ್ ಕುಲಕರ್ಣಿ |
ಕಾಂಗ್ರೆಸ್ |
|
ಚಿಕ್ಕೋಡಿ |
ಪ್ರಕಾಶ್ ಹುಕ್ಕೇರಿ |
ಕಾಂಗ್ರೆಸ್ |
ರಮೇಶ್ ಕತ್ತಿ |
ಬಿಜೆಪಿ |
|
ಹಾವೇರಿ |
ಶಿವಕುಮಾರ್ ಉದಾಸಿ |
ಬಿಜೆಪಿ |
ಸಲೀಂ ಅಹ್ಮದ್ |
ಕಾಂಗ್ರೆಸ್ |
|
ಬಿಜಾಪುರ |
ರಮೇಶ್ ಜಿಗಜಿಣಗಿ |
ಬಿಜೆಪಿ |
ಪ್ರಕಾಶ್ ರಾಥೋಡ್ |
ಕಾಂಗ್ರೆಸ್ |
|
ಬೆಳಗಾವಿ |
ಸುರೇಶ್ ಅಂಗಡಿ |
ಬಿಜೆಪಿ |
ಲಕ್ಷ್ಮಿ ಹೆಬ್ಬಾಳ್ಕರ್ |
ಕಾಂಗ್ರೆಸ್ |
|
ಶಿವಮೊಗ್ಗ |
ಯಡಿಯೂರಪ್ಪ |
ಬಿಜೆಪಿ |
ಮಂಜುನಾಥ್ ಭಂಡಾರಿ |
ಕಾಂಗ್ರೆಸ್ |
|
ಉಡುಪಿ-ಚಿಕ್ಕಮಗಳೂರು |
ಶೋಭಾ ಕರಂದ್ಲಾಜೆ |
ಬಿಜೆಪಿ |
ಜಯಪ್ರಕಾಶ್ ಹೆಗ್ಡೆ |
ಕಾಂಗ್ರೆಸ್ |
|
ಬೀದರ್ |
ಭಗವಂತ್ ಖೂಬಾ |
ಬಿಜೆಪಿ |
ಧರಂ ಸಿಂಗ್ |
ಕಾಂಗ್ರೆಸ್ |
|
ರಾಯಚೂರು |
ಬಿ.ವಿ. ನಾಯಕ್ |
ಕಾಂಗ್ರೆಸ್ |
ಶಿವನಗೌಡ ನಾಯಕ್ |
ಬಿಜೆಪಿ |
|
ಚಿತ್ರದುರ್ಗ |
ಬಿ.ಎನ್.ಚಂದ್ರಪ್ಪ |
ಕಾಂಗ್ರೆಸ್ |
ಜನಾರ್ದನ ಸ್ವಾಮಿ |
ಬಿಜೆಪಿ |
|
ತುಮಕೂರು |
ಮುದ್ದಹನುಮೇಗೌಡ |
ಕಾಂಗ್ರೆಸ್ |
ಬಸವರಾಜ್ |
ಬಿಜೆಪಿ |
|
ಚಿಕ್ಕಬಳ್ಳಾಪುರ |
ವೀರಪ್ಪ ಮೊಯ್ಲಿ |
ಕಾಂಗ್ರೆಸ್ |
ಬಚ್ಚೇಗೌಡ |
ಬಿಜೆಪಿ |
|
ಕೋಲಾರ |
ಕೆ.ಎಚ್.ಮುನಿಯಪ್ಪ |
ಕಾಂಗ್ರೆಸ್ |
ಕೆ.ಕೇಶವ |
ಜೆಡಿಎಸ್ |
|
ಬೆಂಗಳೂರು ಉತ್ತರ |
ಸದಾನಂದ ಗೌಡ |
ಬಿಜೆಪಿ |
ನಾರಾಯಣ ಸ್ವಾಮಿ |
ಕಾಂಗ್ರೆಸ್ |
|
ಬೆಂಗಳೂರು ದಕ್ಷಿಣ |
ಅನಂತ ಕುಮಾರ್ |
ಬಿಜೆಪಿ |
ನಂದನ್ ನಿಲೇಕಣಿ |
ಕಾಂಗ್ರೆಸ್ |
|
ಬೆಂ.ಗ್ರಾಮಾಂತರ |
ಡಿ.ಕೆ. ಸುರೇಶ್ |
ಕಾಂಗ್ರೆಸ್ |
ಮುನಿರಾಜು ಗೌಡ |
ಬಿಜೆಪಿ |
|
ಬೆಂಗಳೂರು ಕೇಂದ್ರ |
ಪಿ.ಸಿ.ಮೋಹನ್ |
ಬಿಜೆಪಿ |
ರಿಜ್ವಾನ್ |
ಕಾಂಗ್ರೆಸ್ |
|