Webdunia - Bharat's app for daily news and videos

Install App

ವೆಬ್ ದುನಿಯಾದಲ್ಲಿ ತಾಜಾತಾಜಾ ಫಲಿತಾಂಶ

Webdunia
ರಾಜಕಾರಣಿಗಳ ಬಿರು ಬಿಸಿಲಿನ ನಡುವಿನ ಸಾರ್ವಜನಿಕ ಸಭೆಗಳು, ಬೀದಿ ಸಮಾವೇಶಗಳ ಭಾಷಣ, ಧೂಳೆದ್ದ ರಸ್ತೆಗಳ ಓಡಾಟ, ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿ ಶತಾಯ ಗತಾಯ ಗೆಲುವಿಗೆ ಶ್ರಮಿಸುತ್ತಿರುವ ದೃಶ್ಯಗಳಿಗೆಲ್ಲ ತೆರೆ ಬಿದ್ದಿದೆ. ಇದೀಗ ಏನಿದ್ದರೂ ಎಲ್ಲರ ಗಮನ ಮತದಾರ ಮಹಾಪ್ರಭು, ಮಾಯಾಪೆಟ್ಟಿಗೆ ಚುನಾವಣೆ ಯಂತ್ರದೊಳಗೆ ಯಾರ ಹಣೆಬರಹವನ್ನು ಹೇಗೆ ಬರೆದಿದ್ದಾನೆಂಬುದರ ಮೇಲೆ ನೆಟ್ಟಿದೆ.

ಭಾನುವಾರದ ಮತಎಣಿಕಾ ಸಮಾಚಾರವನ್ನು ವೆಬ್ ದುನಿಯಾ ಕನ್ನಡ ಕ್ಷಣಕ್ಷಣ ತಾಜಾ ಸುದ್ದಿಗಳೊಂದಿಗೆ ಬಿತ್ತರಿಸಲಿದೆ.

224 ಕ್ಷೇತ್ರಗಳಲ್ಲಿ ಆರಿಸಿಬಂದಿರುವ ಶಾಸಕರು ಯಾರು? ಯಾರಿಗೆ ಬಹುಮತ? ಗೆದ್ದವರಾರು, ಬಿದ್ದವರಾರು ಎಂಬ ಸುದ್ದಿಗಳು ನಿಮಗಾಗಿ, ನಿಮ್ಮ ವೆಬ್ ದುನಿಯಾದಲ್ಲಿ. ಸಂಜೆ ಸುಮಾರು ನಾಲ್ಕು ಗಂಟೆ ವೇಳೆಗೆ ಸಂಪೂರ್ಣ ಚಿತ್ರ ಲಭಿಸಲಿದೆ.

ಮೇ 10, 16 ಮತ್ತು 22ರಂದು ಮೂರು ಹಂತಗಳಲ್ಲಿ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳ ಅಲೆ ಬಿಜೆಪಿ ಪರವಾಗಿದೆ. ಮತ್ತೊಂದು ಸಮೀಕ್ಷೆ ಕಾಂಗ್ರೆಸ್‌ನೊಳಗೆ ಕನಸು ಬಿತ್ತಿದೆ. ಇದರೊಂದಿಗೆ, ಯಾವುದಕ್ಕೂ ಜೆಡಿಎಸ್ ನಿರ್ಣಾಯಕ ಎಂಬ ತೀರ್ಪು ಬಂದರೂ ಬರಬಹುದೆಂಬ ಅಂಶಗಳೂ ವ್ಯಕ್ತವಾಗಿದೆ. ನಿಜವಾಗಿಯೂ ಫಲಿತಾಂಶ ಏನು? ಮತದಾರನ ಸರ್ವೋಚ್ಛ ಹಕ್ಕು ಅದೇನು ತೀರ್ಪು ನೀಡಿದೆ? ಬನ್ನಿ ವೆಬ್ ದುನಿಯಾ ಕನ್ನಡದಲ್ಲಿ ತಿಳಿಯಿರಿ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments