Select Your Language

Notifications

webdunia
webdunia
webdunia
webdunia

ವೀರೇಂದ್ರ ಸೆಹ್ವಾಗ್ ಎಂದರೆ ಬಿಸಿಸಿಐಗೆ ಭಯ ಯಾಕೆ ಗೊತ್ತಾ?

ವೀರೇಂದ್ರ ಸೆಹ್ವಾಗ್ ಎಂದರೆ ಬಿಸಿಸಿಐಗೆ ಭಯ ಯಾಕೆ ಗೊತ್ತಾ?
Mumbai , ಶುಕ್ರವಾರ, 30 ಜೂನ್ 2017 (12:21 IST)
ಮುಂಬೈ: ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ನೇಮಕವಾದರೆ? ಅವರಿಗೆ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರ ಬೆಂಬಲವೂ ಇದೆ. ಹಾಗಿದ್ದರೂ ಬಿಸಿಸಿಐಗೆ ಅವರೆಂದರೆ ಏನೋ ಭಯವಂತೆ!

 
ಸೆಹ್ವಾಗ್ ಕೋಚ್ ಆಗಿ ಆಯ್ಕೆಯಾದರೂ ಬಿಸಿಸಿಐಗೆ ತಲೆನೋವು ಯಾಕೆ? ಅಷ್ಟಕ್ಕೂ ಸೆಹ್ವಾಗ್ ಕಿರಿಕ್ ಪಾರ್ಟಿಯಾ? ಬೇರೇನೂ ಇಲ್ಲ. ಅವರ ಬಾಯಿ ಸುಮ್ಮನೇ ಇರುವುದಿಲ್ಲ ಎನ್ನುವುದಿಲ್ಲ ಎನ್ನುವುದೇ ಚಿಂತೆ.

ಏನೇ ವಿಷಯಗಳಿರಲಿ. ಭಾರತ ತಂಡ ಸೋಲಲಿ, ಗೆಲ್ಲಲಿ, ಅವರು ಏನಾದರೊಂದು ವಿಡಂಬನಾತ್ಮಕ ಟ್ವೀಟ್ ಮಾಡುತ್ತಿರುತ್ತಾರೆ. ಅದೇ ರೀತಿ ಕೋಚ್ ಆದ ಮೇಲೂ ಭಾರತ ತಂಡದ ವಿಚಾರಗಳನ್ನೆಲ್ಲಾ ಬಹಿರಂಗಪಡಿಸಿಬಿಟ್ಟರೇ ಎನ್ನುವುದೇ ಬಿಸಿಸಿಐನ ಕೆಲವರ ಚಿಂತೆ. ಒಂದು ವೇಳೆ ಅವರನ್ನು ಸಲಹಾ ಸಮಿತಿ ಆಯ್ಕೆ ಮಾಡಿದರೂ, ಬಾಯ್ಮುಚ್ಚಿ ಕೂರಲು ತಾಕೀತು ಮಾಡಬಹುದು ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆ ಅವಸ್ಥೆ ನೋಡಿ ಅಯ್ಯೋ ಪಾಪ ಎಂದ ಬಿಶನ್ ಸಿಂಗ್ ಬೇಡಿ