Select Your Language

Notifications

webdunia
webdunia
webdunia
webdunia

ಹೃದಯಾಘಾತಕ್ಕೊಳಗಾದ ತಪ್ಪಿಗೆ ಗಂಗೂಲಿ ಜಾಹೀರಾತಿನಿಂದ ಔಟ್!

ಹೃದಯಾಘಾತಕ್ಕೊಳಗಾದ ತಪ್ಪಿಗೆ ಗಂಗೂಲಿ ಜಾಹೀರಾತಿನಿಂದ ಔಟ್!
ಕೋಲ್ಕೊತ್ತಾ , ಬುಧವಾರ, 6 ಜನವರಿ 2021 (10:23 IST)
ಕೋಲ್ಕೊತ್ತಾ: ಲಘು ಹೃದಯಾಘಾತಕ್ಕೊಳಗಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಅಡುಗೆ ಎಣ್ಣೆ ಉತ್ಪನ್ನದ ಕಂಪನಿ ಅದಾನಿ ವಿಲ್ಮಾರ್ ತನ್ನ ಜಾಹೀರಾತಿನಿಂದಲೇ ಹೊರಹಾಕಿದೆ.


ಗಂಗೂಲಿ ಈ ಜಾಹೀರಾತಿನಲ್ಲಿ ಈ ಅಡುಗೆ ಎಣ್ಣೆ ಹೃದಯದ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ ಸ್ವತಃ ಗಂಗೂಲಿಯೇ ಈಗ ಹೃದಯಾಘಾತಕ್ಕೊಳಗಾಗಿರುವುದರಿಂದ ಅವರನ್ನು ತಾತ್ಕಾಲಿಕವಾಗಿ ಜಾಹೀರಾತಿನಿಂದ ಕೈ ಬಿಡಲಾಗಿದೆ. ಗಂಗೂಲಿಗೆ ಹೃದಯಾಘಾತಕ್ಕೊಳಗಾದ ಬಳಿಕ ಫಾರ್ಚೂನ್ ಅಡುಗೆ ಎಣ್ಣೆಯ ಗಂಗೂಲಿ ಜಾಹೀರಾತು ಭಾರೀ ಟ್ರೋಲ್ ಗೊಳಗಾಗಿತ್ತು. ಇದು ತನ್ನ ಕಂಪನಿ ಉತ್ಪನ್ನಕ್ಕೆ ಹೊಡೆತ ಬೀಳುತ್ತದೆ ಎಂದು ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸೀಸ್ ಟೆಸ್ಟ್: ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಕಮ್ ಬ್ಯಾಕ್ ಪಕ್ಕಾ