13 ವರ್ಷದಲ್ಲೇ ಕೆಎಲ್ ರಾಹುಲ್ ಭವಿಷ್ಯ ನುಡಿದಿದ್ದ ರಾಹುಲ್ ದ್ರಾವಿಡ್!

Webdunia
ಬುಧವಾರ, 20 ಮೇ 2020 (10:17 IST)
ಬೆಂಗಳೂರು: ಟೀಂ ಇಂಡಿಯಾದಲ್ಲಿ ಸದ್ಯ ಅಗ್ರ ಸಾಲಿನಲ್ಲಿರುವ ಕ್ರಿಕೆಟಿಗರ ಪೈಕಿ ಕೆಎಲ್ ರಾಹುಲ್ ಒಬ್ಬರು. ರಾಹುಲ್ ಪ್ರತಿಭೆ ಬಗ್ಗೆ ಅವರು ಚಿಕ್ಕವರಿದ್ದಾಗಲೇ ‘ವಾಲ್’ ರಾಹುಲ್ ದ್ರಾವಿಡ್ ಭವಿಷ್ಯ ನುಡಿದಿದ್ದರಂತೆ!


ಹೀಗಂತ ರಾಹುಲ್ ಅವರ ಬಾಲ್ಯದ ಕೋಚ್ ಜಯರಾಜ್ ಹೇಳಿದ್ದಾರೆ. ಅಂಡರ್ 13 ಟೂರ್ನಮೆಂಟ್ ನಲ್ಲಿ ರಾಹುಲ್ ಒಂದರ ಹಿಂದೊಂದು ದ್ವಿಶತಕ ಸಿಡಿಸಿದ್ದರು. ಅದೇ ಸಮಯಕ್ಕೆ ಅಲ್ಲಿ ದ್ರಾವಿಡ್ ಪ್ರಾಕ್ಟೀಸ್ ಮಾಡುತ್ತಿದ್ದರು. ದ್ರಾವಿಡ್ ತಯಾರಾಗುತ್ತಿದ್ದಾಗ ಬೌಂಡರಿ ಬಳಿ ಕುಳಿತು ಅವರು ಆಡುವುದನ್ನು ನೋಡುವಂತೆ ಕೆಎಲ್ ಗೆ ಹೇಳಿದ್ದೆ. ಒಂದು ವಾರ ರಾಹುಲ್ ಹೀಗೇ ದ್ರಾವಿಡ್ ಪ್ರಾಕ್ಟೀಸ್ ಮಾಡುವುದನ್ನು ನೋಡುತ್ತಿದ್ದರು.

ಇದಾದ ಬಳಿಕ ದ್ರಾವಿಡ್ ನನ್ನ ಬಳಿ ಬಂದು ಈ ಹುಡುಗ ದ್ವಿಶತಕ ಸಿಡಿಸಿದ್ದನ್ನು ನಾನು ನೋಡಿದ್ದೇನೆ. ಆಗ ರಾಹುಲ್ ಬಳಿ ಮಾತನಾಡುವಂತೆ ದ್ರಾವಿಡ್ ರಲ್ಲಿ ವಿನಂತಿಸಿದ್ದೆ. ಕೆಎಲ್ ಬಳಿ ಮಾತನಾಡಿದ ಬಳಿಕ ದ್ರಾವಿಡ್ ನನ್ನ ಬಳಿ ಬಂದು ಈ ಹುಡುಗನಿಗೆ ಉತ್ತಮ ಭವಿಷ್ಯವಿದೆ. ಈತನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ನನ್ನ ಬಳಿ ಹೇಳಿದ್ದರು ಎಂದು ಜಯರಾಜ್ ಮೆಲುಕು ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಾಲಾಶ್ ಜೊತೆ ಮದುವೆ ಮುರಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮತ್ತು ಕ್ರಿಕೆಟಿಗರು ಮಾಡಿದ್ದೇನು ಗೊತ್ತಾ

ರೋಹಿತ್, ಕೊಹ್ಲಿಗೆ ದೇಶೀಯ ಟೂರ್ನಿ ಮಾಡಲು ಒತ್ತಡ ಹೇರಲಾಗಿದೆಯೇ

ಏಕದಿನ ಕ್ರಿಕೆಟ್‌ನಲ್ಲಿ ಮೋಡಿ ಬೆನ್ನಲ್ಲೇ ಕೊಹ್ಲಿ ವೈಜಾಗ್‌ನ ಪ್ರಮುಖ ದೇವಸ್ಥಾನಕ್ಕೆ ಭೇಟಿ

ಕೊನೆಗೂ ಪಲಾಶ್ ಮುಚ್ಚಲ್ ಜತೆಗಿನ ಮದುವೆ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಿಂದ ಐಪಿಎಲ್‌ ಪಂದ್ಯ ಕೈತಪ್ಪಲ್ಲ ಎಂದ ಡಿಕೆಶಿ

ಮುಂದಿನ ಸುದ್ದಿ
Show comments