Webdunia - Bharat's app for daily news and videos

Install App

‘ಸಾವಿನ ಬಾಗಿಲು ಬಡಿದವನಿಗೆ ತ್ರಿಶತಕದ ಒತ್ತಡ ಲೆಕ್ಕವೇ ಆಗಿರಲಿಲ್ಲ’

Webdunia
ಸೋಮವಾರ, 19 ಡಿಸೆಂಬರ್ 2016 (18:57 IST)
ಚೆನ್ನೈ: ಈ ವರ್ಷಾರಂಭದಲ್ಲಿ ಕೇರಳದ ಪಂಪಾ ನದಿಯಲ್ಲಿ ದೋಣಿ ದುರಂತವೊಂದು ನಡೆದಿತ್ತು. ಅದರಲ್ಲಿ ಕೆಲವು ಮಂದಿ ಸಾವನ್ನಪ್ಪಿದ್ದರು. ಇನ್ನು ಕೆಲವರು ಅದೃಷ್ಟವಶಾತ್ ಬದುಕುಳಿದಿದ್ದರು. ಹಾಗೆ ಸಾವಿನ ಬಾಗಿಲವರೆಗೇ ಹೋಗಿ ಬದುಕುಳಿದು ಬಂದವರಲ್ಲಿ ಕರುಣ್ ನಾಯರ್ ಕೂಡಾ ಒಬ್ಬರು.

ಈವತ್ತು ತ್ರಿಶತಕದ ಹೊಸ್ತಿಲಲ್ಲಿದ್ದಾಗಲೂ ಅವರಿಗೆ ಅದೇ ಅನುಭವವಾಯಿತಂತೆ. ಸಾವಿನಂಚಿಗೆ ಸಿಲುಕಿದ್ದಾಗ ಎಷ್ಟು ಒತ್ತಡದಲ್ಲಿದ್ದೆನೋ ಅದೇ ಒತ್ತಡ ಇಂದು ತ್ರಿಶತಕ ಗಳಿಸುವಾಗಲೂ ಇತ್ತು.  ಆದರೂ ಸಾವಿನ ಬಾಗಿಲು ತಟ್ಟಿದವನಿಗೆ ತ್ರಿಶತಕದ ಒತ್ತಡ ಲೆಕ್ಕವೇ ಆಗಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಆವತ್ತು ಈಜು ಬರದ ಕರುಣ್ ರನ್ನು ಯಾರೋ ಕೈ ಹಿಡಿದು ಮೇಲೆತ್ತಿ ಬದುಕಿಸಿದ್ದರು. ಇಂದೂ ಹಾಗೇ. ತ್ರಿಶತಕ ಗಳಿಸುವ ಹಾದಿಯಲ್ಲಿ ತನ್ನ ಜತೆ ಆಡಿದ ಸಹ ಆಟಗಾರರೆಲ್ಲರೂ ಬೆಂಬಲ ನೀಡಿದರು. ವಿಶೇಷವಾಗಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನನಗೆ ತ್ರಿಶತಕ ಗಳಿಸಲು ತಡವಾಗಿ ಅನುವು ಮಾಡಿಕೊಡುವ ಸಲುವಾಗಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರ ಮಾಡಿತು. ಅವರಿಗೆಲ್ಲಾ ನಾನು ಚಿರ ಋಣಿ ಎಂದು ಕರುಣ್ ಭಾವುಕರಾಗಿ ದಿನದಂತ್ಯದ ನಂತರ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Viral video: ಬಾಲ್ ಹಿಡ್ಕೊಂಡು ಸಾಯಿ ಸುದರ್ಶನ್ ಮಾಟ ಮಂತ್ರ ಮಾಡ್ತಿದ್ದಾರಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

IND vs ENG: ಕೆಎಲ್ ರಾಹುಲ್ ಬ್ಯಾಟ್ ಕಾಣೆ: ಮಳೆ ಬಂತೆಂದು ಬ್ಯಾಟಿಗ ಮಾಡಿದ್ದೇನು ನೋಡಿ

IND vs ENG: ಸಾಯಿ ಸುದರ್ಶನ್ ಜೊತೆ ತಮಿಳಿನಲ್ಲೇ ಮಾತನಾಡಿದ ಕೆಎಲ್ ರಾಹುಲ್: ವಿಡಿಯೋ

IND vs ENG: ಬುಮ್ರಾಗೆ ಹೆದರಲ್ಲ ಎಂದಿದ್ದ ಇಂಗ್ಲೆಂಡ್, 5 ವಿಕೆಟ್ ಕಿತ್ತು ತೋರಿಸಿದ ವೇಗಿ

ಮುಂದಿನ ಸುದ್ದಿ
Show comments