Webdunia - Bharat's app for daily news and videos

Install App

ತ್ರಿಶತಕ ಗಳಿಸಿದ ಕರುಣ್ ನಾಯರ್ ಗೆ ವೀರೇಂದ್ರ ಸೆಹ್ವಾಗ್ ಹೇಳಿದ್ದೇನು?

Webdunia
ಸೋಮವಾರ, 19 ಡಿಸೆಂಬರ್ 2016 (18:37 IST)
ಚೆನ್ನೈ: ತಮ್ಮ ಜತೆ ತ್ರಿಶತಕ ಗಳಿಸಿದ ಭಾರತೀಯ ಆಟಗಾರರ ಸಾಲಿಗೆ ಸೇರಿದ ಕರುಣ್ ನಾಯರ್ ಆಟವನ್ನು ವೀರೇಂದ್ರ ಸೆಹ್ವಾಗ್ ಮನೆಯಲ್ಲೇ ಕೂತು ವೀಕ್ಷಿಸಿದರು. ಕರ್ನಾಟಕದ ಹುಡುಗನ ಇನಿಂಗ್ಸ್ ಬಗ್ಗೆ ಸೆಹ್ವಾಗ್ ಏನು ಹೇಳಿದರು ಗೊತ್ತೇ?

ನಿಜಕ್ಕೂ ಉತ್ತಮವಾಗಿ ಆಡಿದೆ ಕರುಣ್. ನನ್ನ ಹಾಗೆ ಮತ್ತೊಬ್ಬ ತ್ರಿಶತಕಧಾರಿಯನ್ನು ನೋಡಲು ನಾನು 12 ವರ್ಷ 8 ತಿಂಗಳು ಏಕಾಂಗಿಯಾಗಿದ್ದೆ. ಇಷ್ಟು ಕಾದ ಮೇಲೆ ನೀನು ನನ್ನ ಜತೆ ಬಂದೆ. ಮಜಾ ಬಂತು. ಸದ್ಯದಲ್ಲೇ ಇನ್ನೊಂದು ತ್ರಿಶತಕ ಹೊಡೆದು ನನ್ನ ಜತೆ ಬಾ ಎಂದು ಸೆಹ್ವಾಗ್ ವಿಡಿಯೋ ಮೂಲಕ ಕರುಣ್ ಗೆ ಶುಭ ಹಾರೈಸಿದ್ದಾರೆ.

ಈ ಪಂದ್ಯದಲ್ಲಿ ಸೆಹ್ವಾಗ್ ಕಾಮೆಂಟರಿ ಬಾಕ್ಸ್ ನಲ್ಲಿರಲಿಲ್ಲ. ಇಲ್ಲದಿದ್ದರೆ ತನ್ನದೇ ದಾಖಲೆ ಮಾಡುತ್ತಿರುವ ಇನ್ನೊಬ್ಬ ಆಟಗಾರನ ಬಗ್ಗೆ ಕಾಮೆಂಟರಿ ಹೇಳುವ ಸುಯೋಗ ಸೆಹ್ವಾಗ್ ಗೆ ಒದಗಿ ಬರುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಕ್ಕಳನ್ನು ಯಾಕೆ ಕ್ಯಾಮರಾದಿಂದ ದೂರವಿಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಕೊಟ್ಟ ಅನುಷ್ಕಾ ಶರ್ಮಾ

5 ವಿಕೆಟ್ ಪಡೆದ ಚೆಂಡನ್ನು ಅರ್ಹ ವ್ಯಕ್ತಿಗೇ ಗಿಫ್ಟ್ ಕೊಟ್ಟ ಜಸ್ಪ್ರೀತ್ ಬುಮ್ರಾ

ENG vs Ind: ಧೋನಿ ದಾಖಲೆ ಮುರಿದು ಖುಷಿಯಲ್ಲಿದ್ದ ರಿಷಭ್ ಪಂತ್‌ ಬಿಗ್‌ ಶಾಕ್‌

Viral video: ಬಾಲ್ ಹಿಡ್ಕೊಂಡು ಸಾಯಿ ಸುದರ್ಶನ್ ಮಾಟ ಮಂತ್ರ ಮಾಡ್ತಿದ್ದಾರಾ

IND vs ENG: ಕೆಎಲ್ ರಾಹುಲ್ ಬ್ಯಾಟ್ ಕಾಣೆ: ಮಳೆ ಬಂತೆಂದು ಬ್ಯಾಟಿಗ ಮಾಡಿದ್ದೇನು ನೋಡಿ

ಮುಂದಿನ ಸುದ್ದಿ
Show comments