ಧೋನಿ ತಪ್ಪು ಮಾಡಿದರು! ಸಿಟ್ಟಿಗೆದ್ದ ಸುನಿಲ್ ಗವಾಸ್ಕರ್ ಹೀಗೆ ಹೇಳಿದ್ದೇಕೆ?!

Webdunia
ಗುರುವಾರ, 18 ಜನವರಿ 2018 (08:32 IST)
ಮುಂಬೈ: ದ.ಆಫ್ರಿಕಾ ವಿರುದ್ಧ ಭಾರತ ತಂಡದ ಪ್ರದರ್ಶನ ನೋಡಿ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಆಕ್ರೋಶಗೊಂಡಿದ್ದಾರೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪಾರ್ಥಿವ್ ಪಟೇಲ್ ಕೀಪಿಂಗ್ ಮಾಡುವುದು ನೋಡಿ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಬಾರದಿತ್ತು ಎಂದು ಸಿಟ್ಟಿನಿಂದಲೇ ಹೇಳಿದ್ದಾರೆ.
 

ವೃದ್ಧಿಮಾನ್ ಸಹಾ ಗಾಯಗೊಂಡಿರುವುದರಿಂದ ಭಾರತ ತಂಡದಲ್ಲಿ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸ್ಥಾನ ಪಡೆದಿರುವ ಪಾರ್ಥಿವ್ ಹಲವು ಔಟ್ ಮಾಡುವ ಅವಕಾಶಗಳನ್ನು ಕಳೆದುಕೊಂಡಿದ್ದರು. ಇದು ಗವಾಸ್ಕರ್ ಸಿಟ್ಟಿಗೆ ಕಾರಣ.

ಕಾಮೆಂಟರಿ ಬಾಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಗವಾಸ್ಕರ್ ಒಂದು ವೇಳೆ ಧೋನಿ ತಂಡದಲ್ಲಿದ್ದಿದ್ದರೆ ಒತ್ತಡ ನಿಭಾಯಿಸುವುದು ಹೇಗೆಂದು ತಂಡಕ್ಕೆ ಉಪಯುಕ್ತ ಸಲಹೆ ಕೊಡುತ್ತಿದ್ದರು. ಅವರು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಮುಂದುವರಿಯಬೇಕಿತ್ತು ಎಂದು ಗವಾಸ್ಕರ್ ಹತಾಶೆಯಿಂದ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಾಕ್‌ ಜತೆ ಮೈದಾನದಲ್ಲಿ ಸೆಣಸಾಟ, ಆ ಬಳಿಕ ಶೇಕ್‌ಹ್ಯಾಂಡ್‌, ತಬ್ಬಿ ಸ್ನೇಹ, ರೋಹಿತ್ ನಡೆಗೆ ಭಾರೀ ಟೀಕೆ, Video

IND vs PAK: ಪಾಕಿಸ್ತಾನ ಸೋಲುತ್ತಿದೆ ಎಂದು ತಿಳಿದು ಕಾರು ಹತ್ತಿ ಓಡಿಯೇ ಹೋದ ಮೊಹ್ಸಿನ್ ನಖ್ವಿ Video

ಅರ್ಷ್ ದೀಪ್ ಸಿಂಗ್ ಎಷ್ಟು ಒಳ್ಳೇವ್ರು.. ಮಗುವಂತೂ ಫುಲ್ ಖುಷಿ Video

ಕುಲದೀಪ್ ಯಾದವ್ ಗೆ ಮೈದಾನದಲ್ಲೇ ಬೈದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ Video

ಆಡಿದ್ರೆ ಬಿರುಗಾಳಿ, ಇಲ್ಲ ಅಂದ್ರೆ ಗೋಲ್ಡನ್ ಡಕ್: ಲಾಟರಿ ಆಟಗಾರನಾದ್ರಾ ಅಭಿಷೇಕ್ ಶರ್ಮಾ

ಮುಂದಿನ ಸುದ್ದಿ
Show comments