ಅರ್ಷ್ ದೀಪ್ ಸಿಂಗ್ ಗೆ ನಿಂದಿಸಿದ ಅಭಿಮಾನಿ: ಟೀಂ ಬಸ್ ಏರದೇ ನೋಡುತ್ತಾ ನಿಂತ ಅರ್ಷ್ ದೀಪ್

Webdunia
ಬುಧವಾರ, 7 ಸೆಪ್ಟಂಬರ್ 2022 (16:22 IST)
ದುಬೈ: ಪಾಕಿಸ್ತಾನ ವಿರುದ್ಧ ಒಂದು ಕ್ಯಾಚ್ ಕೈ ಬಿಟ್ಟ ತಪ್ಪಿಗೆ ಟೀಂ ಇಂಡಿಯಾ ಯುವ ವೇಗಿ ಅರ್ಷ್ ದೀಪ್ ಸಿಂಗ್ ಜೀವನದಲ್ಲಿ ಮರೆಯಲಾಗದಷ್ಟು ಕಹಿ ನಿಂದನೆ ಎದುರಿಸಿದ್ದಾರೆ.

ಇದೀಗ ಶ್ರೀಲಂಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಟೀಂ ಬಸ್ ಏರುವ ವೇಳೆ ಭಾರತೀಯ ಅಭಿಮಾನಿಯೊಬ್ಬರು ಜೋರಾಗಿ ಕ್ಯಾಚ್ ಬಿಟ್ಟ ದ್ರೋಹಿ ಎಂದು ನಿಂದಿಸಿದ್ದಾರೆ.

ಇದನ್ನು ಕೇಳಿಸಿಕೊಂಡ ಅರ್ಷ್ ದೀಪ್ ಬಸ್‍ ಏರದೇ ಕ್ಷಣ ಕಾಲ ಆ ಅಭಿಮಾನಿಯತ್ತ ಗುರಾಯಿಸುತ್ತಾ ನಿಂತರು. ಬಳಿಕ ಬಸ್ ಏರಿದರು. ಆದರೆ ಇದನ್ನು ಕೇಳಿಸಿಕೊಂಡಿದ್ದ ಪತ್ರಕರ್ತರೊಬ್ಬರು ಆ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳನ್ನು ಅವರನ್ನು ಸಮಾಧಾನಿಸಬೇಕಾಯಿತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇದೊಂದು ಕಾರಣಕ್ಕೆ ವಿಶ್ವಕಪ್ ಪೂರ್ತಿ ನನ್ನ ಜೊತೆಗೇ ಇರು ಎಂದು ಪತ್ನಿಗೆ ಹೇಳಿದ್ದರಂತೆ ಸಂಜು ಸ್ಯಾಮ್ಸನ್

ಚೋಟು ವಿಶ್ವಕಪ್ ಗೆದ್ದುಕೊಡ್ತೀಯಾ ಎಂದು ಇಶಾನ್ ಗೆ ಕೇಳಿದ್ದರಂತೆ ಸೂರ್ಯಕುಮಾರ್

ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಮುಂದಿನ ಟಾರ್ಗೆಟ್ ಫಿಕ್ಸ್ ಮಾಡಿದ ಗೌತಮ್ ಗಂಭೀರ್

Video: ಮೈದಾನವೋ, ಬೆಡ್ ರೂಮಾ.. ಟೀಕೆಗೆ ಗುರಿಯಾದ ಹಾರ್ದಿಕ್ ಪಾಂಡ್ಯ, ಗೆಳತಿಯ ವರ್ತನೆ

ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮಾರನ್ನು ಕಾಪಿ ಮಾಡಿದ ಸೂರ್ಯಕುಮಾರ್ ಯಾದವ್ Video

ಮುಂದಿನ ಸುದ್ದಿ
Show comments