ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಯೋ ಬಬಲ್ ನಿಂದ ಬಚಾವ್ ಆದ ಖುಷಿ

Webdunia
ಬುಧವಾರ, 8 ಜೂನ್ 2022 (10:09 IST)
ನವದೆಹಲಿ: ಕೊರೋನಾ ಬಂದಾಗಿನಿಂದ ಕ್ರಿಕೆಟ್ ಸರಣಿಗಳಲ್ಲಿ ಬಯೋ ಬಬಲ್ ವಾತಾವರಣದಿಂದ ಹೈರಾಣಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಈಗ ನಿಟ್ಟುಸಿರು ಬಿಡುವಂತಾಗಿದೆ.

ದ.ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಯೋ ಬಬಲ್ ವಾತಾವರಣದಿಂದ ಮುಕ್ತಿ ನೀಡಲಾಗಿದೆ. ಇನ್ನು ಮುಂದಿನ ಸರಣಿಗಳಲ್ಲಿ ಕ್ರಿಕೆಟಿಗರು ಎಂದಿನಂತೆ ಮಾಮೂಲಾಗಿ ಓಡಾಡಿಕೊಂಡಿರಬಹುದು.

ಇದುವರೆಗೆ ಹೋಟೆಲ್ ನಲ್ಲಿ ವಾಸ್ತವ್ಯವಿರುವಾಗ, ಹೊರಗೆ ಓಡಾಡಲು ಎಲ್ಲದಕ್ಕೂ ಕಟ್ಟುನಿಟ್ಟು ಇತ್ತು. ಇದರಿಂದ ಮಾನಸಿಕವಾಗಿ ಕ್ರಿಕೆಟಿಗರು ಕುಗ್ಗಿ ಹೋಗುತ್ತಿದ್ದರು. ಆದರೆ ಇನ್ನೀಗ ಆ ಭಯವಿಲ್ಲ. ಇದೇ ವಿಚಾರವಾಗಿ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಸಂತಸ ವ್ಯಕ್ತಪಡಿಸಿದ್ದಾರೆ. ಬಯೋ ಬಬಲ್ ಹೋಗಿರುವುದೇ ನಮಗೆ ಅತ್ಯಂತ ಸಮಾಧಾನದ ವಿಚಾರ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶ್ವಕಪ್ ಜೊತೆಗೆ ಸೂರ್ಯಕುಮಾರ್ ಯಾದವ್ ಗೆ ಪತ್ನಿ ಕಡೆಯಿಂದಲೂ ಡಬಲ್ ಖುಷಿ Video

ಸೆಮಿಫೈನಲ್ ಗೆ ಮುನ್ನ ಸೂರ್ಯಕುಮಾರ್, ಬೌಲಿಂಗ್ ಕೋಚ್ ಗೆ ಗೆಲುವಿನ ಸೀಕ್ರೆಟ್ ಹೇಳಿದ್ದ ರೋಹಿತ್ ಶರ್ಮಾ

ಪಂದ್ಯ ಶ್ರೇಷ್ಠ ಪ್ರಶಸ್ತಿ ನನಗೆ ಅಲ್ಲ, ಅವರಿಗೆ ಸಿಗಬೇಕಿತ್ತು: ಸಂಜು ಸ್ಯಾಮ್ಸನ್ ಶಾಕಿಂಗ್ ಹೇಳಿಕೆ

Funny Video: ಕುಣೀಬೇಡ ಕಣಮ್ಮಾ.. ಅದು ಔಟ್ ಅಲ್ಲ: ಪತ್ನಿ ಸಾಕ್ಷಿಯನ್ನು ಕೂಲ್ ಡೌನ್ ಮಾಡಿದ ಧೋನಿ

T20 WC: ಬೇಕಿದ್ದಾಗಲೇ ಕೈ ಕೊಡುವ ಅಭಿಷೇಕ್ ಶರ್ಮಾ: ಹೀನಾಯ ದಾಖಲೆಯ ಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments