Webdunia - Bharat's app for daily news and videos

Install App

ಮೂಢನಂಬಿಕೆಗೆ ಒಳಗಾದ ಯುವರಾಜ್ ಸಿಂಗ್ ಮಾಡಿದ್ದೇನು ಗೊತ್ತಾ..?

Webdunia
ಸೋಮವಾರ, 26 ಜೂನ್ 2017 (12:25 IST)
ಕ್ರಿಕೆಟಿಗರು ಸಹ ಕೆಲ ಮೂಢನಂಬಿಕೆಗಳನ್ನ ಬಲವಾಗಿ ನಂಬಿರುತ್ತಾರೆ ಎಂಬುದಕ್ಕೆ ನಿನ್ನೆಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹಿರಿಯ ಕ್ರಿಕೆಟಿಗ ಯುವರಾಜ್ ಸಾಕ್ಷಿಯಾದರು.

ಹಾರ್ದಿಕ್ ಪಾಂಡ್ಯಾ ವಿಕೆಟ್ ಬಿದ್ದಾಗ ಕ್ರೀಸಿಗಿಳಿದ ಯುವರಾಜ್ ಸಿಂಗ್, ಹಿಂದಿನ ಚಾಂಪಿಯನ್ಸ್ ಟ್ರೋಫಿಯ ಜೆರ್ಸಿಯನ್ನೇ ತೊಟ್ಟು  ಕ್ರೀಸಿಗಿಳಿದಿದ್ದರು. ಆದರೆ, ಜೆರ್ಸಿ ಬದಲಾಯಿಸಿದ ಮಾತ್ರಕ್ಕೆ ಯುವಿ ಬ್ಯಾಟಿಂಗ್ ಭವಿಷ್ಯ ಬದಲಾಗಲಿಲ್ಲ. 14 ರನ್ ಗಳಿಸಿದ್ದ ಯುವಿ ಓಲ್ಡರ್ ಬೌಲಿಂಗ್`ನಲ್ಲಿ ಹೋಪ್`ಗೆ ಕ್ಯಾಚಿತ್ತು ನಿರ್ಗಮಿಸಿದರು.

ಯುವಿಯ ಕಳಪೆ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾ ಕೇವಲ 43 ಓವರ್`ಗಳಲ್ಲಿ 311 ರನ್`ಗಳ ಬೃಹತ್ ಗುರಿಯನ್ನ ವಿಂಡೀಸರಿಗೆ ನೀಡಿ ಗೆಲುವಿನ ಪತಾಕೆ ಹಾರಿಸಿತು. ಭಾರತದ ಬೃಹತ್ ಗುರಿ ಬೆನ್ನತ್ತಿದ್ದ ವಿಂಡೀಸ್ 6 ವಿಕೆಟ್ ಕಳೆದುಕೊಂಡು 43 ಓವರ್`ಗಳಲ್ಲಿ 205 ರನ್ ಗಳಿಸಲಷ್ಟೇ ಶಕ್ತವಾಯಿತು. 195 ರನ್`ಗಳ ಸೋಲನುಭವಿಸಿತು. ಆರಂಭದಲ್ಲೇ ವಿಂಡೀಸರನ್ನ ಕಾಡಿದ ಭುವಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಮಿಂಚಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments