Webdunia - Bharat's app for daily news and videos

Install App

ಒಂದೇ ಪಂದ್ಯದಲ್ಲಿ ವಿರಾಟ್ ಪಡೆಯ ಯೋಗ್ಯತೆ ಅಳೆಯಬೇಡಿ: ಗಂಗೂಲಿ

Webdunia
ಶುಕ್ರವಾರ, 16 ಜುಲೈ 2021 (12:15 IST)
ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಸ್ ನಲ್ಲಿ ಸೋಲನುಭವಿಸಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.


ಒಂದೇ ಪಂದ್ಯದ ಸೋಲಿನಿಂದ ಈ ತಂಡದ ಸಾಮರ್ಥ್ಯವನ್ನು ಅಳೆಯಬೇಡಿ ಎಂದು ಗಂಗೂಲಿ ಹೇಳಿದ್ದಾರೆ. ಒಂದೇ ಒಂದು ಪಂದ್ಯದಿಂದ ತಂಡ ಕಳಪೆಯೋ, ಗುಣಮಟ್ಟದೋ ಎಂದು ಹೇಳಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಯೂರೋ ಕಪ್ ವೀಕ್ಷಿಸಲು ತೆರಳಿದ್ದ ಟೀಂ ಇಂಡಿಯಾ ಕ್ರಿಕೆಟಿಗರು ಮಾಸ್ಕ್ ಇಲ್ಲದೇ ಓಡಾಡಿದ್ದನ್ನೂ ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ. ಎಲ್ಲಾ ಸಂದರ್ಭದಲ್ಲಿಯೂ ಮಾಸ್ಕ್ ಧರಿಸಿಯೇ ಓಡಾಡುವುದು ಕಷ್ಟ ಎಂದು ಟೀಂ ಇಂಡಿಯಾ ಕ್ರಿಕೆಟಿಗರ ಪರ ಬ್ಯಾಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs CSK Match:ಖುಷಿಯಲ್ಲಿರುವ ಆರ್‌ಸಿಬಿ ಅಭಿಮಾನಿಗಳಿಗೆ ಇಲ್ಲಿದೆ ಗುಡ್‌ನ್ಯೂಸ್‌

ಮಗನ ವಿಷಯಕ್ಕೆ ಬಂದ ನೆಟ್ಟಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡ ಬುಮ್ರಾ ಪತ್ನಿ ಸಂಜನಾ

IPL 2025: ಬೇರೆಯವರು ಸೋತಾಗ ನಗಬೇಡಿ ಅಂಬಟಿ ರಾಯುಡು: ಆರ್ ಸಿಬಿ ಈಗ ಟಾಪರ್ ಸಿಎಸ್ ಕೆ ಲಾಸ್ಟ್

Virat Kohli Video: ಕೂಲ್ ಆಗಿರುವ ಕೆಎಲ್ ರಾಹುಲ್ ರನ್ನೂ ಬಿಡದ ಕೊಹ್ಲಿ: ಮೈದಾನದಲ್ಲೇ ಗೆಳೆಯರ ಕಿತ್ತಾಟ

Virat Kohli: ಕಾಂತಾರ ಸೆಲೆಬ್ರೇಷನ್ ನಂಗೂ ಬರುತ್ತೆ ಎಂದು ಕೆಎಲ್ ರಾಹುಲ್ ಗೇ ತಿರುಗಿಸಿಕೊಟ್ಟ ವಿರಾಟ್ ಕೊಹ್ಲಿ: ವಿಡಿಯೋ ನೋಡಿ

ಮುಂದಿನ ಸುದ್ದಿ
Show comments