ತ್ರಿಕೋನ ಸರಣಿ ಗೆಲ್ಲುವ ಅಸಾಮಿಗಳು ನಾವಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದೇಕೆ?

Webdunia
ಮಂಗಳವಾರ, 6 ಮಾರ್ಚ್ 2018 (10:21 IST)
ಕೊಲೊಂಬೊ: ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡವನ್ನೊಳಗೊಂಡ ಟಿ 20 ಸರಣಿ ಇಂದಿನಿಂದ ಆರಂಭವಾಗುತ್ತಿದ್ದು, ನಾವು ಗೆಲ್ಲುವ ಕುದುರೆಗಳಲ್ಲ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಸರಣಿಗೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ‘ಈ ಸರಣಿ ಗೆಲ್ಲುವ ಫೇವರಿಟ್ ಗಳು ನಾವೇ ಎಂದು ಹೇಳಿಕೊಳ್ಳುವುದಿಲ್ಲ. ಇದು ಚುಟುಕು ಕ್ರಿಕೆಟ್. ಇಲ್ಲಿ ಫಲಿತಾಂಶ ಏನಾಗುತ್ತದೆಂದು ಹೇಳಲಾಗದು. ಕೊನೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಹಾಗಾಗಿ ನಾವೇ ಫೇವರಿಟ್ ಗಳು ಎಂದು ಹೇಳಲ್ಲ’ ಎಂದಿದ್ದಾರೆ ಹಂಗಾಮಿ ನಾಯಕ.

ಈ ನಡುವೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಧೋನಿ ಮುಂತಾದವರ ಅನುಪಸ್ಥಿತಿಯಲ್ಲೂ ತಂಡವನ್ನು ಮುನ್ನಡೆಸುವುದು ದೊಡ್ಡ ಗೌರವ ಎಂದಿದ್ದಾರೆ ರೋಹಿತ್.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆನ್‌ಲೈನ್ ಬೆಟ್ಟಿಂಗ್ ಆಪ್ ಕೇಸ್‌: ಇಡಿ ವಿಚಾರಣೆಗೆ ಹಾಜರಾದ ಕ್ರಿಕೆಟಿಗ ಯುವರಾಜ್‌ ಸಿಂಗ್‌

ಟೀಂ ಇಂಡಿಯಾ ಸೋಲಿಸುವುದು ಎಲ್ಲರಿಗೂ ಗೊತ್ತು: ಕೊಚ್ಚಿಕೊಂಡ ಬಾಂಗ್ಲಾದೇಶ ಕೋಚ್

ಬಿಸಿಸಿಐ ವಿರುದ್ಧ ಸಿಡಿದೆದ್ದರಾ ಶ್ರೇಯಸ್ ಅಯ್ಯರ್: ಮಾಡಿದ್ದೇನು

Asia Cup Cricket: ಟೀಂ ಇಂಡಿಯಾ ವಿರುದ್ಧ ಡ್ರಾಮಾ ಮಾಡಿದಂಗಲ್ಲ, ಇಂದು ಸೋತರೆ ಪಾಕಿಸ್ತಾನ ಮನೆಗೆ

ವಾಲಿಬಾಲ್‌ ಕ್ರೀಡೆಯತ್ತ ಮುಖ ಮಾಡಿದ ಕರ್ನಾಟಕದ ಸ್ಟಾರ್‌ ಕ್ರಿಕೆಟಿಗ ಕೆಎಲ್‌ ರಾಹುಲ್

ಮುಂದಿನ ಸುದ್ದಿ
Show comments