Publish Date: Tue, 26 May 2026 (21:19 IST)
Updated Date: Tue, 26 May 2026 (21:24 IST)
ಧರ್ಮಶಾಲಾ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್ ಅವರ ಉತ್ತಮ ಆಟ ಜಿಟಿಗೆ ಸವಾಲಿನ ಗೆಲುವಿನ ಗುರಿ ನೀಡಿದೆ.
ಇಲ್ಲಿ ನಡೆಯುತ್ತಿರುವ ಜಿಟಿ ವಿರುದ್ಧದ ಕ್ವಾಲಿಫೈಯರ್ ರೌಂಡ್ ಒಂದರಲ್ಲಿ ಆರ್ಸಿಬಿ 5 ವಿಕೆಟ್ ಕಳೆದುಕೊಂಡು ಜಿಟಿಗೆ 230 ಟಾರ್ಗೆಟ್ ನೀಡಿದೆ. ಈ ಮೂಲಕ ಜಿಟಿಗೆ ಸವಾಲಿನ ಗುರಿಯಾಗಿದೆ.
ಟಾಸ್ ಗೆದ್ದ ಜಿಟಿ ನಾಯಕ ಮೊದಲು ಬೌಲಿಂಗ್ ಆಯ್ದುಕೊಂಡು ಆರ್ಸಿಬಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ವೆಂಕಟೇಶ್ ಅಯ್ಯರ್ 7 ಎಸೆತಕ್ಕೆ 19ರನ್, ವಿರಾಟ್ ಕೊಹ್ಲಿ 25ಎಸೆತಕ್ಕೆ 43ರನ್, ದೇವದತ್ತ್ ಪಡಿಕ್ಕಲ್ 19ಎಸೆತಕ್ಕೆ 30ರನ್, ಕೃನಾಲ್ ಪಾಂಡ್ಯ 28ಎಸೆತಕ್ಕೆ 43ರನ್, ಟಿಮ್ ಡೇವಿಡ್ 5 ಎಸೆತಕ್ಕೆ 4ರನ್, ರಜತ್ ಪಟಿದಾರ್ 33ಎಸೆತಕ್ಕೆ 93ರನ್ ಹಾಗೂ ಜಿತೇಶ್ ಪಡಿದಾರ್ 5 ಎಸೆತಕ್ಕೆ 16ರನ್ ಅವರು ರನ್ಗಳಿಂದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತು.
ಈ ಮೂಲಕ ಆರ್ಸಿಬಿ ಉತ್ತಮ ಟಾರ್ಗೆಟ್ ನೀಡಿದೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ