Select Your Language

Notifications

webdunia
webdunia
webdunia
webdunia

ಸಿಡ್ನಿಯಲ್ಲಿ ಆಪರೇಷನ್ ಮುಗಿಸಿ ಬೆಂಗಳೂರಿಗೆ ಬರಲಿರುವ ರವೀಂದ್ರ ಜಡೇಜಾ

ಸಿಡ್ನಿಯಲ್ಲಿ ಆಪರೇಷನ್ ಮುಗಿಸಿ ಬೆಂಗಳೂರಿಗೆ ಬರಲಿರುವ ರವೀಂದ್ರ ಜಡೇಜಾ
ಸಿಡ್ನಿ , ಮಂಗಳವಾರ, 12 ಜನವರಿ 2021 (09:58 IST)
ಸಿಡ್ನಿ: ಕೈ ಬೆರಳಿನ ಮುರಿತಕ್ಕೊಳಗಾಗಿರುವ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಸಿಡ್ನಿಯಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ಆಗಮಿಸಲಿದ್ದಾರೆ.


ಶಸ್ತ್ರಚಿಕಿತ್ಸೆ ಬಳಿಕ ಜಡೇಜಾ ನೇರವಾಗಿ ಬೆಂಗಳೂರಿಗೆ ಬಂದು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಎರಡು ಪಂದ್ಯಗಳಿಂದಲೂ ಜಡೇಜಾ ಗೈರಾಗಲಿದ್ದಾರೆ. ಈ ಆಸ್ಟ್ರೇಲಿಯಾ ಪ್ರವಾಸ ಮುಗಿದೊಡನೆ ಟೀಂ ಇಂಡಿಯಾ ಪ್ರಮುಖರೆಲ್ಲಾ ಗಾಯಗೊಂಡು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಂತೂ ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಜಸ್ಪ್ರೀತ್ ಬುಮ್ರಾಗೆ ಗಾಯ, ಸ್ಕ್ಯಾನಿಂಗ್ ವರದಿಗೆ ಕಾಯುತ್ತಿರುವ ಮಯಾಂಕ್!