Webdunia - Bharat's app for daily news and videos

Install App

ಈ ಆಟಗಾರರು ಬೇಗ ಮಲಗಿ, ಬೇಗ ಏಳಬೇಕು! ಕೋಚ್ ದ್ರಾವಿಡ್ ಫರ್ಮಾನ್!

Webdunia
ಸೋಮವಾರ, 22 ನವೆಂಬರ್ 2021 (09:53 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟಿಗರನ್ನು ಬಿಟ್ಟು ಉಳಿದವರಿಗೆ ಎಂಜಾಯ್ ಮಾಡಲು ಅನುಮತಿ ನೀಡಿದ್ದಾರೆ!

ಟಿ20 ಸರಣಿ ಕ್ಲೀನ್ ಸ್ವೀಪ್ ಆದ ಬಳಿಕ ಮಾತನಾಡಿರುವ ದ್ರಾವಿಡ್, ಟೆಸ್ಟ್ ತಂಡದಲ್ಲಿರುವ ನಾಲ್ವರು ಆಟಗಾರರನ್ನು ಬಿಟ್ಟು ಉಳಿದವರು ಹಾಯಾಗಿ ಮಲಗಿ ನಿದ್ರಿಸಬಹುದು ಎಂದಿದ್ದಾರೆ.

‘ಈ ತಂಡದಲ್ಲಿ ಟೆಸ್ಟ್ ಆಡಲಿರುವ ನಾಲ್ಕಾರು ಆಟಗಾರರಿದ್ದಾರೆ. ಅವರೆಲ್ಲಾ ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಬೇಕು. ಯಾಕೆಂದರೆ ಟೆಸ್ಟ್ ಪಂದ್ಯ 9.30 ಕ್ಕೆ ಆರಂಭವಾಗಲಿರುವುದರಿಂದ 7.30 ಕ್ಕೆ ಏಳಬೇಕಾಗುತ್ತದೆ. ಉಳಿದ ಆಟಗಾರರು ಲೇಟಾಗಿ ಮಲಗಿ ಲೇಟಾಗಿ ಏಳಬಹುದು, ಎಂಜಾಯ್ ಮಾಡಬಹುದು’ ಎಂದು ಕೋಚ್ ದ್ರಾವಿಡ್ ಅನುಮತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments