Webdunia - Bharat's app for daily news and videos

Install App

ಈ ಆಟಗಾರರು ಬೇಗ ಮಲಗಿ, ಬೇಗ ಏಳಬೇಕು! ಕೋಚ್ ದ್ರಾವಿಡ್ ಫರ್ಮಾನ್!

Webdunia
ಸೋಮವಾರ, 22 ನವೆಂಬರ್ 2021 (09:53 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಮುಗಿದ ಬೆನ್ನಲ್ಲೇ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟಿಗರನ್ನು ಬಿಟ್ಟು ಉಳಿದವರಿಗೆ ಎಂಜಾಯ್ ಮಾಡಲು ಅನುಮತಿ ನೀಡಿದ್ದಾರೆ!

ಟಿ20 ಸರಣಿ ಕ್ಲೀನ್ ಸ್ವೀಪ್ ಆದ ಬಳಿಕ ಮಾತನಾಡಿರುವ ದ್ರಾವಿಡ್, ಟೆಸ್ಟ್ ತಂಡದಲ್ಲಿರುವ ನಾಲ್ವರು ಆಟಗಾರರನ್ನು ಬಿಟ್ಟು ಉಳಿದವರು ಹಾಯಾಗಿ ಮಲಗಿ ನಿದ್ರಿಸಬಹುದು ಎಂದಿದ್ದಾರೆ.

‘ಈ ತಂಡದಲ್ಲಿ ಟೆಸ್ಟ್ ಆಡಲಿರುವ ನಾಲ್ಕಾರು ಆಟಗಾರರಿದ್ದಾರೆ. ಅವರೆಲ್ಲಾ ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಬೇಕು. ಯಾಕೆಂದರೆ ಟೆಸ್ಟ್ ಪಂದ್ಯ 9.30 ಕ್ಕೆ ಆರಂಭವಾಗಲಿರುವುದರಿಂದ 7.30 ಕ್ಕೆ ಏಳಬೇಕಾಗುತ್ತದೆ. ಉಳಿದ ಆಟಗಾರರು ಲೇಟಾಗಿ ಮಲಗಿ ಲೇಟಾಗಿ ಏಳಬಹುದು, ಎಂಜಾಯ್ ಮಾಡಬಹುದು’ ಎಂದು ಕೋಚ್ ದ್ರಾವಿಡ್ ಅನುಮತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ 2027 ರ ವಿಶ್ವಕಪ್ ಕನಸಿಗೆ ಬಿಸಿಸಿಐ ಕೊಳ್ಳಿ

ಓವಲ್ ಟೆಸ್ಟ್ ನಲ್ಲಿ ಭಾರತದ ವಿರುದ್ಧ ಮೋಸದಾಟದ ಆರೋಪ ಹೊರಿಸಿದ ಪಾಕ್ ಕ್ರಿಕೆಟಿಗ

ಬಾಗಲಕೋಟೆಯ ವಿದ್ಯಾರ್ಥಿನಿಯ ಸಂಕಷ್ಟಕ್ಕೆ ಮಿಡಿದ ಸ್ಟಾರ್ ಕ್ರಿಕೆಟಿಗನ ಹೃದಯ, ಮಾಡಿದ್ದೇನು ಗೊತ್ತಾ

IND vs ENG: ಟೀಂ ಇಂಡಿಯಾ ಗೆಲ್ಲದಂತೆ ಪಿಚ್ ಕ್ಯುರೇಟರ್ ಮಾಡಿದ್ದ ಕುತಂತ್ರವೇನು ಗೊತ್ತಾ

ಮೊಹಮ್ಮದ್ ಸಿರಾಜ್ ಯಾರ್ಕರ್ ನಿಂದ ಇವರೆಲ್ಲರ ವೃತ್ತಿ ಜೀವನ ಬಚಾವ್ ಆಯ್ತು

ಮುಂದಿನ ಸುದ್ದಿ
Show comments