Webdunia - Bharat's app for daily news and videos

Install App

ಪಿಸಿಬಿ ಯುಎಇನಲ್ಲಿ ಪಂದ್ಯಗಳ ಆಯೋಜನೆ ನಿಲ್ಲಿಸಬೇಕು: ಯುಸುಫ್

Webdunia
ಬುಧವಾರ, 3 ಆಗಸ್ಟ್ 2016 (13:25 IST)
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಸ್ವದೇಶಿ ಸರಣಿಯನ್ನು ಆಯೋಜಿಸುವುದನ್ನು ನಿಲ್ಲಿಸಬೇಕು ಎಂದು ಮಾಜಿ ನಾಯಕ ಮೊಹಮ್ಮದ್ ಯುಸುಫ್ ಎಚ್ಚರಿಸಿದ್ದಾರೆ.

ಇದರಿಂದಾಗಿ ಪಾಕಿಸ್ತಾನ ಕ್ರಿಕೆಟ್‌ಗೆ ಹಾನಿಯಾಗುತ್ತದೆ ಎಂದೂ ಹೇಳಿದರು. ಅಬು ದಾಬಿ, ಶಾರ್ಜಾ ಮತ್ತು ದುಬೈನ ಚಪ್ಪಟೆ ಮತ್ತು ಕಡಿಮೆ ಬೌನ್ಸ್ ಪಿಚ್‌ಗಳಲ್ಲಿ ಆಡುವುದರಿಂದ ಈಗಾಗಲೇ ನಮ್ಮ ಕ್ರಿಕೆಟ್ ಮೇಲೆ ಮತ್ತು ಆಟಗಾರರ ಮೇಲೆ  ದುಷ್ಪರಿಣಾಮ ಬೀರಿದ್ದು, ಅಲ್ಲಿ ನಮ್ಮ ಸರಣಿ ಆಯೋಜಿಸುವುದನ್ನು ನಿಲ್ಲಿಸದಿದ್ದರೆ ನಮ್ಮ ಕ್ರಿಕೆಟ್‌ಗೆ ಹಾನಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. 
 
ಕಳೆದ ಆರೇಳು ವರ್ಷಗಳಿಂದ ಯುಎಇನಲ್ಲಿ ಪಂದ್ಯಗಳನ್ನು ಆಡಿದ್ದರಿಂದ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಕೌಶಲ್ಯ ಮತ್ತು ತಂತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಾವು ದಾಖಲೆಗಳನ್ನು ಸೃಷ್ಟಿಸಬೇಕಾದರೆ ಮಾತ್ರ ಯುಎಇನಲ್ಲಿ ಆಡಬಹುದು. ಆದರೆ ಕ್ರಿಕೆಟ್‌ಗೆ ಮಾತ್ರ ಅದರಿಂದ ಏನೂ ಉಪಯೋಗವಿಲ್ಲ. ಯುಎಇನಲ್ಲಿ ಸ್ವದೇಶಿ ಸರಣಿ ಆಡುವುದನ್ನು ಮುಂದುವರಿಸಿದರೆ ಯಾವುದೇ ಪಿಚ್‌ನಲ್ಲಿ ಆಡುವ ಸಾಮರ್ಥ್ಯವಿರುವ ಆಟಗಾರರನ್ನು ತಯಾರಿಸಲು ನಾವು ವಿಫಲರಾಗುತ್ತೇವೆ ಎಂದು ಯುಸುಫ್ ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ತವರಿನಲ್ಲಿ ಮತ್ತೆ ಮುಖಭಂಗ: ಕೋಲ್ಕತ್ತ ತಂಡಕ್ಕೆ ರೋಚಕ ಜಯ

Vaibhav SuryaVamshi:ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ಬಹುಮಾನ ಘೋಷಣೆ

ಐಪಿಎಲ್‌ಗಾಗಿ ತನ್ನ ನೆಚ್ಚಿನ ಮಾಂಸಾಹಾರ, ಜಂಕ್‌ಫುಟ್‌ಗೆ ಗುಡ್‌ಬೈ ಹೇಳಿದ್ದ ವೈಭವ್‌ ಸೂರ್ಯವಂಶಿ

Virat Kohli video: ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು.. ಕಾಂತಾರ ಸೆಲೆಬ್ರೇಷನ್ ಮಾಡಿದ್ದ ಕೊಹ್ಲಿಗೆ ಕೆಎಲ್ ರಾಹುಲ್ ಹೇಳಿದ್ದೇನು ಬಹಿರಂಗ

Rahul Dravid: ಐಪಿಎಲ್ ನ ಅತೀ ವೇಗದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ: ವೀಲ್ ಚೇರ್ ನಿಂದ ಎದ್ದೇಬಿಟ್ಟ ದ್ರಾವಿಡ್

ಮುಂದಿನ ಸುದ್ದಿ
Show comments