Webdunia - Bharat's app for daily news and videos

Install App

ಕೊಹ್ಲಿಯನ್ನು ಯಾಕೆ ತಂಡದಿಂದ ಕಿತ್ತು ಹಾಕುತ್ತಿಲ್ಲ? ಸ್ಪೋಟಕ ವಿಚಾರ ಬಯಲು ಮಾಡಿದ ಇಂಗ್ಲೆಂಡ್ ಬೌಲರ್

Webdunia
ಶುಕ್ರವಾರ, 15 ಜುಲೈ 2022 (16:15 IST)
ಲಂಡನ್: ಸತತ ಕಳಪೆ ಪ್ರದರ್ಶನದ ಹೊರತಾಗಿಯೂ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡದೇ ಇರುವುದಕ್ಕೆ ಕಾರಣವೇನೆಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪಣೇಸರ್ ಸ್ಪೋಟಕ ವಿಚಾರವೊಂದನ್ನು ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡದೇ ಇರಲು ಅವರ ಹಿರಿತನ, ಅನುಭವ ಕಾರಣವಲ್ಲ, ಬದಲಾಗಿ ಇದರ ಹಿಂದೆ ವ್ಯಾವಹಾರಿಕ ಕಾರಣವಿದೆ ಎಂದು ಪಣೇಸರ್ ಅಭಿಪ್ರಾಯಪಟ್ಟಿದ್ದಾರೆ.

‘ಫಾರ್ಮ್ ಹೇಗೆಯೇ ಇದ್ದರೂ ಕೊಹ್ಲಿಯ ಮಾರುಕಟ್ಟೆ ಉತ್ತಮವಾಗಿದೆ. ಸಚಿನ್ ನಂತರ ಅತ್ಯುತ್ತಮ ಫ್ಯಾನ್ಸ್ ಫಾಲೋವಿಂಗ್ ಇರುವ ಕ್ರಿಕೆಟಿಗ. ಜನ ಅವರನ್ನು ಮೈದಾನದಲ್ಲಿರಲು ಬಯಸುತ್ತಾರೆ. ವಿರಾಟ್ ಮೈದಾನದಲ್ಲಿದ್ದರೆ ಸ್ಪಾನ್ಸರ್ ಗಳೂ ಮುತ್ತಿಕೊಳ್ಳುತ್ತಾರೆ. ಹೀಗಾಗಿ ವ್ಯಾವಹಾರಿಕ ದೃಷ್ಟಿಯಿಂದ ಕೊಹ್ಲಿ ಮೈದಾನದಲ್ಲಿದ್ದರೆ ಬಿಸಿಸಿಐಗೆ ಒ‍ಳ್ಳೆ ಆದಾಯ ಬರುತ್ತದೆ. ಇದೇ ಕಾರಣಕ್ಕೆ ಅವರನ್ನು ತಂಡದಿಂದ ಕಿತ್ತು ಹಾಕಲ್ಲ’ ಎಂದು ಪಣೇಸರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Chinnaswamy stampede: ಓಪನ್ ಬಸ್ ನಲ್ಲಿ ಮೆರವಣಿಗೆ ಮಾಡಲು ಬಯಸಿದ್ದ ಆರ್ ಸಿಬಿ, ಹಾಗೇನಾದ್ರೂ ಇದ್ರೆ ಏನಾಗ್ತಿತ್ತು

Chinnaswamy Stampede: ಚಿನ್ನಸ್ವಾಮಿ ಭೀಕರ ಕಾಲ್ತುಳಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

RCB Bengaluru stampede: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಸಾವು, ನಮ್ಮ ಮೆಟ್ರೋ ಸ್ಥಗಿತ

RCB Victory Parade: M.ಚಿನ್ನಸ್ವಾಮಿಗೆ ಉಚಿತ ಪಾಸ್‌ಗಳು ಲಭ್ಯ

RCB in Bengaluru: ಆಹಾ ಕೊಹ್ಲಿ ಕೈಯಲ್ಲಿ ಕನ್ನಡ ಬಾವುಟ ನೋಡುವುದೇ ಚಂದ video

ಮುಂದಿನ ಸುದ್ದಿ
Show comments