Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಗೆ ವರುಣನ ಶಾಪ: ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯ ರದ್ದು

ಏಕದಿನ ವಿಶ್ವಕಪ್ ಕ್ರಿಕೆಟ್
ತಿರುವನಂತಪುರಂ , ಮಂಗಳವಾರ, 3 ಅಕ್ಟೋಬರ್ 2023 (17:36 IST)
ತಿರುವನಂತಪುರಂ: ಕಳೆದ ಏಷ್ಯಾ ಕಪ್ ನಿಂದ ಟೀಂ ಇಂಡಿಯಾ ಬೆನ್ನತ್ತಿರುವ ವರುಣ ಇಂದಿಗೂ ಬಿಟ್ಟಿಲ್ಲ. ಇಂದು ತಿರುವನಂತಪುರಂನಲ್ಲಿ ನಡೆಯಬೇಕಿದ್ದ ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಅಭ್ಯಾಸ ಪಂದ್ಯವೂ ಮಳೆಯಿಂದಾಗಿ ರದ್ದಾಗಿದೆ.

ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಮೊನ್ನೆ ಟಾಸ್ ಆದರೂ ನಡೆದಿತ್ತು. ಆದರೆ ಇಂದು ಅದೂ ಕೂಡಾ ನಡೆದಿಲ್ಲ.

ಹೀಗಾಗಿ ಟೀಂ ಇಂಡಿಯಾ ಒಂದು ನಗರದಿಂದ ಇನ್ನೊಂದು ನಗರಕ್ಕೆ ವೃಥಾ ಪ್ರಯಾಣ ಮಾಡುವಂತಾಗಿದೆ. ಇಂದಿನ ಪಂದ್ಯಕ್ಕೆ ಮಳೆಯಾಗಬಹುದು ಎಂದು ಈಗಾಗಲೇ ಹವಾಮಾನ ವರದಿ ಹೇಳಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯನ್ ಗೇಮ್ಸ್ ಕ್ರಿಕೆಟ್: ಟೀಂ ಇಂಡಿಯಾ ಸೆಮಿಫೈನಲ್ ಗೆ