ಜನವರಿ 2 ರ ನಂತರ ಭಾರತೀಯ ಕ್ರಿಕೆಟ್ ನಲ್ಲಿ ಏನೋ ಬದಲಾವಣೆಯಾಗಲಿದೆಯಂತೆ

Webdunia
ಶುಕ್ರವಾರ, 23 ಡಿಸೆಂಬರ್ 2016 (17:05 IST)
ಮುಂಬೈ: ಜನವರಿ 2 ರವರೆಗೆ ಕಾಯಿರಿ. ನಂತರ ಭಾರತೀಯ ಕ್ರಿಕೆಟ್ ನಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಅದೇನೆಂದು ಕಾದು ನೋಡಿ ಎಂದು ಭಾರತೀ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿಕೊಂಡಿದ್ದಾರೆ.


ಅದೇನೆಂದರೆ ಜನವರಿ 2, 3 ರಂದು ಸುಪ್ರೀಂ ಕೋರ್ಟ್ ಮತ್ತೊಂದು ಸುತ್ತಿನ ವಿಚಾರಣೆ ನಡೆಸಲಿದೆ. ಈ ಸಂದರ್ಭದಲ್ಲಿ ಈಗಿರುವ ಹಣಕಾಸಿನ ಕಟ್ಟಪಾಡುಗಳು, ಬಿಸಿಸಿಐ ಮೇಲೆ ಲೋಧಾ ಸಮಿತಿಯ ಅಂಕುಶ ಕೊನೆಗೊಳ್ಳಬಹುದು ಎಂಬುದು ಠಾಕೂರ್ ವಿಶ್ವಾಸ.

ಆದರೆ ಠಾಕೂರ್ ಹೇಳುವಷ್ಟು ಸುಲಭವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಐಸಿಸಿಗೆ ಲೋಧಾ ಸಮಿತಿ ವರದಿ ಜಾರಿ ಮಾಡಬೇಕೇ ಎಂದು ಕೇಳಿಕೊಂಡಿರುವುದಾಗಿ ಠಾಕೂರ್ ತಪ್ಪು ಹೇಳಿಕೆ ನೀಡಿರುವುದು ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ. ಇದುವರೆಗಿನ ವಿಚಾರಣೆಗಳಲ್ಲಿ ಬಿಸಿಸಿಐ ಪರವಾದ ತೀರ್ಪು ಬಂದಿಲ್ಲ. ಹೀಗಾಗಿ ಎಲ್ಲವೂ ಹೇಳಿದಷ್ಟು ಸುಲಭವಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್ 2026 ರಲ್ಲಿ ಇಶಾನ್ ಕಿಶಾನ್ ಅತ್ಯುತ್ತಮ ಇನ್ನಿಂಗ್ಸ್: ಜೇಮ್ಸ್ ಫ್ರಾಂಕ್ಲಿನ್ ಮೆಚ್ಚುಗೆ

ಸೆಲ್ಫೀ ಬೇಕು ಎಂದು ಹುಡುಗನ ಜೊತೆ ಕ್ರಿಕೆಟಿಗ ರಿಯಾನ್ ಪರಾಗ್ ಹೀಗೆ ವರ್ತಿಸೋದಾ Video

IPL 2026: ಧೋನಿ ಥರಾ ಸ್ಟಂಪ್ ಔಟ್ ಮಾಡಿದ ಸಂಜು ಸ್ಯಾಮ್ಸನ್ ಮೇಲೆ ಕ್ಲಾಸನ್ ಕಿರಿಕ್ Video

ವಿಷಲ್ ಹಾಕಿ ಮನೆಗೆ ನಡೀರಿ... ಸಿಎಸ್ ಕೆ ಸೋಲಿಸಿ ಅಭಿಮಾನಿಗಳಿಗೆ ಸಿಗ್ನಲ್ ಕೊಟ್ಟ ಇಶಾನ್ ಕಿಶನ್ Video

IPL 2026: ಚಿಪಾಕ್ ನಲ್ಲಿ ಕೊನೆಯ ಬಾರಿಗೆ... ಭಾವುಕರಾದ ಧೋನಿ Video

ಮುಂದಿನ ಸುದ್ದಿ
Show comments