Webdunia - Bharat's app for daily news and videos

Install App

ಈ ಅಶ್ವಿನ್ ದಾಳಿಗೆ ಕುಸಿದ ಕರ್ನಾಟಕ

Webdunia
ಶುಕ್ರವಾರ, 23 ಡಿಸೆಂಬರ್ 2016 (16:51 IST)
ವಿಶಾಖಪಟ್ಟಣ: ಶತಕ, ತ್ರಿಶತಕದಾರಿಗಳು ತಂಡದಲ್ಲಿದ್ದರೂ ಕರ್ನಾಟಕ ತಂಡ ಮೇಲೇಳಲಿಲ್ಲ. ಬದಲಾಗಿ ಲೀಗ್ ಪಂದ್ಯಕ್ಕಿಂತಲೂ ನಿಕೃಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ಇದು ತಮಿಳುನಾಡು ವಿರುದ್ಧ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನದ ವರದಿ.


ತಮಿಳುನಾಡು ತಂಡದ ಅಶ್ವಿನ್ ಕರ್ನಾಟಕದ ಬೆನ್ನುಲುಬು ಮುರಿದ ಬ್ಯಾಟ್ಸ್ ಮನ್. ಆದರೆ ಈ ಅಶ್ವಿನ್ ಟೀಂ ಇಂಡಿಯಾ ಅಶ್ವಿನ್ ಅಲ್ಲ. ಅಶ್ವಿನ್ ಕ್ರಿಸ್ಟ್ ಕರ್ನಾಟಕದ ಪ್ರಮುಖ ಆರು ವಿಕೆಟ್ ಕಿತ್ತರು. ಕೆಎಲ್ ರಾಹುಲ್ ಕೇವಲ 4 ರನ್, ಮನೀಶ್ ಪಾಂಡೆ 28 ಮತ್ತು ತ್ರಿಶತಕದಾರಿ ಕರುಣ್ ನಾಯರ್ ಕೇವಲ 14 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು. ಪರಿಣಾಮ ಕರ್ನಾಟಕ ಜುಜುಬಿ 88 ರನ್ ಗೆ ಆಲೌಟ್ ಆಯಿತು.

ಮರಳಿ ಬ್ಯಾಟಿಂಗ್ ಆರಂಭಿಸಿದ ತಮಿಳುನಾಡು ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದೆ. ಇದರೊಂದಿಗೆ 23 ರನ್ ಗಳ ಮುನ್ನಡೆ ಪಡೆದಿದೆ. ದಿನೇಶ್ ಕಾರ್ತಿಕ್ 31 ಮತ್ತು ಅಭಿನವ್ ಮುಕುಂದ್ 34 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  ಮಂದ ಬೆಳಕಿನ ಪರಿಣಾಮ ಬೇಗನೇ ದಿನದಂತ್ಯ ಆಟ ನಿಲ್ಲಿಸಲಾಯಿತು. ಕರ್ನಾಟಕ ಆದಷ್ಟು ಬೇಗ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ ಅಂದ್ರೆ ಸುಮ್ನೇನಾ, ಯೋ ಯೋ ಟೆಸ್ಟ್ ನಲ್ಲಿ ಎಷ್ಟು ಅಂಕ ನೋಡಿ

World Badminton: ಮೋಡಿ ಮಾಡಿದ ಸಾತ್ವಿಕ್‌–ಚಿರಾಗ್‌ ಜೋಡಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಾರಿತ್ರಿಕ ಸಾಧನೆ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ತಡವಾಗಿ ಆರಂಭವಾಗಲಿದೆ, ಕಾರಣ ಇಲ್ಲಿದೆ

ರಾಜಸ್ಥಾನ್ ರಾಯಲ್ಸ್ ತೊರೆದ ರಾಹುಲ್ ದ್ರಾವಿಡ್: ಈ ತಂಡಕ್ಕೆ ಕೋಚ್ ಆಗಲಿ ಅಂತಿದ್ದಾರೆ ಫ್ಯಾನ್ಸ್

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ 25 ಲಕ್ಷ ರೂ ನೀಡಿದ ಆರ್ ಸಿಬಿ

ಮುಂದಿನ ಸುದ್ದಿ
Show comments