ವಿಶ್ವಕಪ್ ಗೆ ಮುನ್ನ ಚಿನ್ನಸ್ವಾಮಿ ಮೈದಾನಕ್ಕೆ ಹೊಸ ರೂಪ

Webdunia
ಸೋಮವಾರ, 2 ಅಕ್ಟೋಬರ್ 2023 (09:00 IST)
Photo Courtesy: Twitter
ಬೆಂಗಳೂರು: ಏಕದಿನ ವಿಶ್ವಕಪ್ ಗೆ ಕ್ಷಣಗಣನೆ ಆರಂಭವಾಗಿದ್ದು, ಪಂದ್ಯಗಳು ನಡೆಯಲಿರುವ ಎಲ್ಲಾ ಭಾರತೀಯ ಮೈದಾನಗಳೂ ಈಗ ನವವಧುವಿನಂತೆ ಕಂಗೊಳಿಸುತ್ತಿವೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲೂ ಕೆಲವು ಪಂದ್ಯಗಳು ಆಯೋಜನೆಯಾಗಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಹಾಗೂ ಕೆಎಸ್ ಸಿಎ ಸಹಯೋಗದಲ್ಲಿ ಚಿನ್ನಸ್ವಾಮಿ ಮೈದಾನದಲ್ಲೂ ಕೆಲವು ನವೀಕರಣ ಕೆಲಸ ಮಾಡಲಾಗಿದೆ.

ಚಿನ್ನಸ್ವಾಮಿ ಮೈದಾನದ ಔಟ್ ಫೀಲ್ಡ್ ನ್ನು ಹಸಿರುಗೊಳಿಸಲಾಗಿದ್ದು, ಇದೀಗ ಮೈದಾನ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಜೊತೆಗೆ ರೂಫ್, ಸೀಟಿಂಗ್ ಅರೇಂಜ್ ಮೆಂಟ್, ಟಿಕೆಟ್ ಸೆಂಟರ್ ನಲ್ಲಿಯೂ ನವೀಕರಣ ಕೆಲಸ ಮಾಡಲಾಗಿದೆ. ಅಕ್ಟೋಬರ್ 20 ರಂದು ಇಲ್ಲಿ ಮೊದಲ ಪಂದ್ಯ ನಡೆಯಲಿದ್ದು, ನವಂಬರ್ 12 ರಂದು ಭಾರತ-ನೆದರ್ಲ್ಯಾಂಡ್ಸ್ ನಡುವೆ ಪಂದ್ಯ ನಡೆಯಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಿಮೆಂಟ್ ಫ್ಯಾಕ್ಟರಿ ಥರಾ ಟ್ರೀಟ್ಮೆಂಟ್... ಕೊಲೊಂಬೋದಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಅವಸ್ಥೆ Video

ಹೇಳಿದ್ದೆಲ್ಲಾ ಕೇಳಕ್ಕಾಗಲ್ಲ ಎಂದು ಐಸಿಸಿ ಖಡಕ್ ಸಂದೇಶ: ಟೀಂ ಇಂಡಿಯಾ ಜೊತೆ ಆಡಲು ಪಾಕಿಸ್ತಾನ ಒಪ್ಪಿಗೆ

ವಾರ್ಷಿಕ ಗುತ್ತಿಗೆ ಪ್ರಕಟಿಸಿದ ಬಿಸಿಸಿಐ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಹಿಂಬಡ್ತಿ

ಎಷ್ಟು ಚಂದ ಶತಕ ಸಿಡಿಸಿದ್ರು ಕೆಎಲ್ ರಾಹುಲ್, ಕರ್ನಾಟಕಕ್ಕೆ ಗೆಲುವು Video

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಡಿನ್ನರ್: ಪತ್ನಿ, ಮಕ್ಕಳ ಜೊತೆ ಬಂದು ಸ್ವಾಗತಿಸಿ ಗೌತಮ್ ಗಂಭೀರ್ Video

ಮುಂದಿನ ಸುದ್ದಿ
Show comments