Webdunia - Bharat's app for daily news and videos

Install App

ಗಾಯವಾದ ಹಣ್ಣು, ತರಕಾರಿ ಸೇವಿಸುವ ಮುನ್ನ ಎಚ್ಚರ!

Webdunia
ಸೋಮವಾರ, 27 ಏಪ್ರಿಲ್ 2020 (09:05 IST)
ಬೆಂಗಳೂರು: ಮಾರುಕಟ್ಟೆಯಿಂದ ತರಕಾರಿ, ಹಣ್ಣು ತರುವಾಗ ಸರಿಯಾಗಿ ಪರಿಶೀಲಿಸಿ ತರುವುದು ಈಗ ಅತೀ ಅನಿವಾರ್ಯ. ಇಲ್ಲವಾದರೆ ಕೊರೋನಾ ರೂಪದಲ್ಲಿ ಮಹಾಮಾರಿ ನಿಮ್ಮ ಬೆನ್ನ ಹಿಂದೆ ಬೀಳಬಹುದು.


ಗಾಯವಾದ, ಒಡೆದ ತರಕಾರಿ, ಹಣ್ಣುಗಳನ್ನು ಬಳಸಲೇಬೇಡಿ. ಕೆಲವೊಮ್ಮೆ ಹಣ್ಣು ಅಥವಾ ತರಕಾರಿ ಮೇಲೆ ಪರಚಿದ ಗುರುತುಗಳೂ ಇರುತ್ತವೆ. ಇವು ಬಾವಲಿ ಅಥವಾ ಇನ್ನಿತರ ಪ್ರಾಣಿಗಳು ಮಾಡಿದ ಗಾಯವಾಗಿರಲೂ ಬಹುದು.

ಇಂದಿನ ಕೊರೋನಾ ದಿನಗಳಲ್ಲಿ ಇಂತಹ ತರಕಾರಿಗಳನ್ನು ಸೇವಿಸುವುದು ಅತೀ ಅಪಾಯಕಾರಿ. ಆದಷ್ಟು ಮನೆಗೆ ಬಂದ ತರಕಾರಿಗಳನ್ನು ಒಂದು ಗಂಟೆ ಕಾಲವಾದರೂ ಉಪ್ಪು ನೀರಿನಲ್ಲಿ ಮುಳುಗಿಸಿ ಚೆನ್ನಾಗಿ ತೊಳೆದೇ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments