ಗಾಯವಾದ ಹಣ್ಣು, ತರಕಾರಿ ಸೇವಿಸುವ ಮುನ್ನ ಎಚ್ಚರ!

Webdunia
ಸೋಮವಾರ, 27 ಏಪ್ರಿಲ್ 2020 (09:05 IST)
ಬೆಂಗಳೂರು: ಮಾರುಕಟ್ಟೆಯಿಂದ ತರಕಾರಿ, ಹಣ್ಣು ತರುವಾಗ ಸರಿಯಾಗಿ ಪರಿಶೀಲಿಸಿ ತರುವುದು ಈಗ ಅತೀ ಅನಿವಾರ್ಯ. ಇಲ್ಲವಾದರೆ ಕೊರೋನಾ ರೂಪದಲ್ಲಿ ಮಹಾಮಾರಿ ನಿಮ್ಮ ಬೆನ್ನ ಹಿಂದೆ ಬೀಳಬಹುದು.


ಗಾಯವಾದ, ಒಡೆದ ತರಕಾರಿ, ಹಣ್ಣುಗಳನ್ನು ಬಳಸಲೇಬೇಡಿ. ಕೆಲವೊಮ್ಮೆ ಹಣ್ಣು ಅಥವಾ ತರಕಾರಿ ಮೇಲೆ ಪರಚಿದ ಗುರುತುಗಳೂ ಇರುತ್ತವೆ. ಇವು ಬಾವಲಿ ಅಥವಾ ಇನ್ನಿತರ ಪ್ರಾಣಿಗಳು ಮಾಡಿದ ಗಾಯವಾಗಿರಲೂ ಬಹುದು.

ಇಂದಿನ ಕೊರೋನಾ ದಿನಗಳಲ್ಲಿ ಇಂತಹ ತರಕಾರಿಗಳನ್ನು ಸೇವಿಸುವುದು ಅತೀ ಅಪಾಯಕಾರಿ. ಆದಷ್ಟು ಮನೆಗೆ ಬಂದ ತರಕಾರಿಗಳನ್ನು ಒಂದು ಗಂಟೆ ಕಾಲವಾದರೂ ಉಪ್ಪು ನೀರಿನಲ್ಲಿ ಮುಳುಗಿಸಿ ಚೆನ್ನಾಗಿ ತೊಳೆದೇ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಮುಂದಿನ ಸುದ್ದಿ
Show comments