Webdunia - Bharat's app for daily news and videos

Install App

ಮದುವೆ ದಿನ ಸಪ್ತಪದಿ ಯಾಕೆ ತುಳಿಯುತ್ತಾರೆ ಗೊತ್ತಾ...?

Webdunia
ಶನಿವಾರ, 17 ಮಾರ್ಚ್ 2018 (06:15 IST)
ಬೆಂಗಳೂರು : ನಮ್ಮ ಹಿಂದೂಧರ್ಮದಲ್ಲಿ ಮದುವೆ ದಿನದಂದು ಸಪ್ತಪದಿ ತುಳಿಯುವ ಶಾಸ್ತ್ರವಿದೆ. ಈ ಸಪ್ತಪದಿ ತುಳಿಯುವುದರ ಅರ್ಥ ಸಂಗಾತಿಯೊಂದಿಗೆ ಏಳು ಜನ್ಮಗಳವರೆಗೂ ಜೊತೆಯಾಗಿರುತ್ತೇನೆ ಎಂಬ ನಂಬಿಕೆಯನ್ನು ಹುಟ್ಟಿಸಲು ಎಂದು ಹೇಳುತ್ತಾರೆ. ಈ ಏಳು ಹೆಜ್ಜೆಗೂ ಒಂದೊಂದು ಅರ್ಥವಿದೆ.


*ಮೊದಲನೆ ಹೆಜ್ಜೆ : ಅನ್ನ ವೃದ್ಧಿಗೆ. ಬೇಸಾಯ ನಮ್ಮ ಜೀವನಾಧಾರವಾಗಿರುವುದರಿಂದ ಒಳ್ಳೆಯ ಬೆಳೆ ಬೆಳೆಯಲೆಂದು ಆಶಿಸುತ್ತಾ ಮೊದಲನೇ ಹೆಜ್ಜೆ ಯನ್ನು ಹಾಕುವುದು.
*ಎರಡನೆ ಹೆಜ್ಜೆ : ಬಲ ವೃದ್ಧಿಗೆ. ನೂತನ ವಧೂವರ ರೊಂದಿಗೆ ಎರಡೂ ಕುಟುಂಬಗಳು ಆಯುರಾರೋಗ್ಯದಿಂದ ಇರಲೆಂದು.
*ಮೂರನೆ ಹೆಜ್ಜೆ : ಧನ ಪ್ರಾಪ್ತಿಯಾಗಲೆಂದು.
*ನಾಲಕ್ಕನೆ ಹೆಜ್ಜೆ : ಗಂಡ ಹೆಂಡಿರಲ್ಲಿ ಸುಖ ಸಂತೋಷಗಳು ಸದಾಕಾಲ ತುಂಬಿ ತುಳುಕಲೆಂದು.
*ಐದನೆ ಹೆಜ್ಜೆ : ಇತರರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ.
*ಆರನೆ ಹೆಜ್ಜೆ : ದಾಂಪತ್ಯ ಜೀವನದಲ್ಲಿ ಕಲಹಗಳು,ಅನುಮಾನಗಳು ಬಾರದೆ ಸುಗಮವಾಗಿ ಸಾಗಲೆಂದು.
*ಏಳನೆ ಹೆಜ್ಜೆಶಾರೀರಕವಾಗಿ,ಮಾನಸಿಕವಾಗಿ ಸದೃಢವಾದ ಸಂತಾನವನ್ನು ಕರುಣಿಸೆಂದು ಅಗ್ನಿ ದೇವರನ್ನು ಪ್ರಾರ್ಥಿಸುತ್ತಾ ಹಾಕುವ ಹೆಜ್ಜೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments