Select Your Language

Notifications

webdunia
webdunia
webdunia
webdunia

ಬೇಲೂರು ಚನ್ನಕೇಶವ ದೇಗುಲದಲ್ಲಿ ಶಿವನ ಪ್ರತಿಷ್ಠಾಪನೆ: ತೆಲುಗು ಚಿತ್ರತಂಡದ ಎಡವಟ್ಟು

ಬೇಲೂರು ಚನ್ನಕೇಶವ ದೇಗುಲದಲ್ಲಿ ಶಿವನ ಪ್ರತಿಷ್ಠಾಪನೆ: ತೆಲುಗು ಚಿತ್ರತಂಡದ ಎಡವಟ್ಟು
hassan , ಶುಕ್ರವಾರ, 17 ಫೆಬ್ರವರಿ 2017 (09:26 IST)
ಇತಿಹಾಸ ಪ್ರಸಿದ್ಧ ಬೇಲೂರಿನ ಚನ್ನಕೇಶವ ದೇಗುಲದಲ್ಲಿ ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರವೊಂದರ ಶೂಟಿಂಗ್ ನಡೆಯುತ್ತಿದೆ. ಆದರೆ, ಶೂಟಿಂಗ್`ಗಾಗಿ ದೇಗುಲದ ಬಾಗಿಲಿಗೇ ಬೀಗ ಜಡಿದಿದ್ದು,  ವೈಷ್ಣೋ ದೇವಾಲಯದ ಮುಂಭಾಗ ಶಿವನ ವಿಗ್ರಹವನ್ನ ಪ್ರತಿಷ್ಠಾಪಿಸಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿದೆ.


ಈ ಕುರಿಲೂ ಉಲ್ಲೇಖಿಸಲಾಗಿಎತು ಪ್ರಶ್ನಿಸಿದರೆ ಚಿತ್ರತಂಡದ ಬಳಿ ಉತ್ತರವೇ ಇಲ್ಲ. 1.5 ಲಕ್ಷ ರೂಪಾಯಿ ಕೊಟ್ಟು ಶುಟಿಂಗ್`ಗೆ ಅನುಮತಿ ಪಡೆಯಲಾಗಿದೆ ಎಂದಷ್ಟೇ ಉತ್ತರಿಸಿದ್ದಾರೆ. ದೇಗುಲ ವಿರೂಪ ಮಾಡದಂತೆ ಅನುಮತಿ ಪತ್ರದಲ್ಲಿ ಉಲ್ಲೇಖಿಸಲಾಗಿರುತ್ತೆ. ಆದರೂ ಶಿವನ ವಿಗ್ರಹ ಪ್ರತಿಷ್ಠಾಪಿಸಿದ್ದೇಕೆ? ದೇಗುಲಕ್ಕೆ ಬೀಗ ಜಡಿದಿದ್ದೇಕೆ? ಶೂಟಿಂಗ್ ಅನುಮತಿ ಸಿಕ್ಕ ಮಾತ್ರ ನು ಬೇಕಾದರೂ ಮಾಡಬಹುದೇ..? 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅರುಣ್ ಸಾಗರ್ ಗೋಡೌನ್ ಗೆ ಬೆಂಕಿ; ಅಪಾರ ಪ್ರಮಾಣದ ನಷ್ಟ