Webdunia - Bharat's app for daily news and videos

Install App

ಹೆಸರು ಕೊಟ್ಟ ಹಾಡನ್ನೇ ಮರೆತು ಟ್ರೋಲ್ ಗೊಳಗಾದ ರಾನು ಮೊಂಡಾಲ್

Webdunia
ಮಂಗಳವಾರ, 3 ಡಿಸೆಂಬರ್ 2019 (09:13 IST)
ಮುಂಬೈ: ರೈಲ್ವೇ ನಿಲ್ದಾಣದಲ್ಲಿ ಭಿಕ್ಷುಕಿಯಾಗಿದ್ದಾಕೆ ಸೋಷಿಯಲ್ ಮೀಡಿಯಾದಿಂದ ಏಕಾಏಕಿ ಸ್ಟಾರ್ ಆದ ಗಾಯಕಿ ರಾನು ಮೊಂಡಾಲ್ ಮತ್ತೆ ಟ್ರೋಲ್ ಗೊಳಗಾಗಿದ್ದಾರೆ.


ಆಕೆಗೆ ಹೊಸ ಜೀವನ, ಹೆಸರು ಕೊಟ್ಟಿದ್ದು ಹಿಮೇಶ್ ರೇಶಿಮಿಯಾ. ಹಿಮೇಶ್ ಸಂಗೀತ ನಿರ್ದೇಶನದಲ್ಲಿ ‘ತೇರಿ ಮೇರಿ’ ಹಾಡಿನ ಮೂಲಕ ರಾನು ಬಾಲಿವುಡ್ ಗೆ ಪರಿಚಯವಾದರು. ಆದರೆ ಕಾರ್ಯಕ್ರಮವೊಂದರಲ್ಲಿ ಈ ಹಾಡನ್ನು ಹಾಡಲು ಹೇಳಿದಾಗ ಸಾಹಿತ್ಯ ಮರೆತು ನಿಂತಿದ್ದಕ್ಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.

ರಾನುಗೆ ಪ್ರೇಕ್ಷಕರು ತೇರಿ ಮೇರಿ ಹಾಡಲು ಹೇಳಿದಾಗ ಆಯ್ತು ಎಂದ ಆಕೆ ಕೆಲವು ಕ್ಷಣ ಸುಮ್ಮನೇ ನಿಂತು, ನಂತರ ನನಗೆ ಹಾಡು ಮರೆತು ಹೋಗಿದೆ ಎಂದಾಗ ನೆರೆದಿದ್ದವರು ನಕ್ಕಿದ್ದರು. ಇದೂ ಸಾಲದೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ಆಕೆಯನ್ನು ಪರೀಕ್ಷೆ ದಿನ ಪಾಠ ಮರೆತು ಹೋಯಿತು ಎಂದಂತೆ ಮೆಮೆ ಮಾಡಿ ತಮಾಷೆ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ವಿವಾದದಿಂದಾಗಿ ಕರ್ಣ ಸೀರಿಯಲ್ ನಿಂದ ಹೊರಬಂದರಾ ಭವ್ಯಾ ಗೌಡ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ಮುಂದಿನ ಸುದ್ದಿ
Show comments