ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯ್ತು.. ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್ ಈ ದಿನ ದೇಶ ಕಾಯುವ ಸೈನಿಕನಿಗೆ ಸುಂದರವಾದ ಒಂದು ಗಿಫ್ಟ್ ವೊಂದನ್ನು ನೀಡಿದ್ದಾರೆ.. ಅದು ಏನದು ಅಂತೀರಾ? ಈ ವರದಿ ನೋಡಿ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅತ್ಯಂತ ಅದ್ಫುತ ಗಿಫ್ಟ್ ಎಂದರು ತಪ್ಪಾಗುವುದಿಲ್ಲ.
ಪ್ರೀತಿಯಾ ಸೈನಿಕ ಎಂದು ಶುರುವಾದಾಗ ಈ ಪತ್ರ, ಸೈನಿಕರ ಬದುಕಿನ ಸವಾಲುಗಳು, ಅವರ ಧೈರ್ಯ,ಸ್ಥೈರ್ಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತಿದೆ. ಯೋಧ ಅಷ್ಟೆಲ್ಲಾ ತ್ಯಾಗ ಮಾಡುವುದರಿಂದ ಇಲ್ಲಿ ನಾವೆಲ್ಲ ಆರಾಮಾಗಿ ಹೆಂಡತಿ ಮಕ್ಕಳ ಜತೆ ಖುಷಿಯಿಂದ ಬದುಕು ಸಾಗಿಸ್ತೀದ್ದೀನಿ ಎಂದು ರಮೇಶ್ ಭಾವುಕರಾಗಿ ಹೇಳಿದ್ದಾರೆ.
ನಿಜಕ್ಕೂ ಈ ಪತ್ರ ನೋಡಿದ್ರೆ ಎಂಠವರ ಮನ ಕಲುಕದೇ ಇರದು, ರಮೇಶ್ ಪತ್ರ ಸೈನಿಕನಿಗೆ ತಲುಪಿದ್ರೆ ಅವರು ಕೂಡ ಹೆಮ್ಮೆ ಪಟ್ಟುಕೊಳ್ಳುತ್ತಾರೆ ಎನ್ನುತ್ತಾರೆ ಎನ್ನುವುದು ನಿಜ ಸಂಗತಿ.