Webdunia - Bharat's app for daily news and videos

Install App

ಮುಂದಿನ ಚಿತ್ರದ ನಿರ್ದೇಶನಕ್ಕಾಗಿ ಆ್ಯಕ್ಟಿಂಗ್ ಬೇಗ ಮುಗಿಸುವ ಪ್ಲ್ಯಾನ್‌ನಲ್ಲಿದ್ದಾರೆ ನಟ ಪ್ರೇಮ್

Webdunia
ಶುಕ್ರವಾರ, 5 ಆಗಸ್ಟ್ 2016 (09:48 IST)
ನಿರ್ದೇಶಕ, ನಟ ಪ್ರೇಮ್ ಕ್ಯಾಮರಾ ಮುಂದೆ ಮತ್ತೆ ಬರುತ್ತಿದ್ದಾರೆ. ಗಾಂಧಿಗಿರಿ ಕಳೆದ ವರ್ಷ ಬಿಡುಗಡೆಯಾಗಿತ್ತು. ಆದಾದ ಮೇಲೆ ನಟ ಪ್ರೇಮ್ ಹಿಟ್ಲರ್ ಚಿತ್ರದ ಇನ್ನೇನು ಶೂಟಿಂಗ್ ಮುಗಿಯೋ ಹಂತದಲ್ಲಿದೆ.ಅವರು ನಿರ್ದೇಶನ ಮಾಡುತ್ತಿರೋ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

 
ನಾನು ನಿರ್ದೇಶನದಲ್ಲಿ ಬ್ಯೂಸಿ ಇದ್ದೇನೆ..  ಈಗಾಗ್ಲೇ ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. ರಘು ಹಾಗೂ ಅವರ ತಂಡ ಮೊದಲ ಹಂತದ ಪ್ರೋಡಕ್ಷನ್‌ನಲ್ಲಿ ಈಗಾಗ್ಲೇ ಕೆಲಸ ಮುಗಿಸಿದೆ. ನನ್ನ ಮುಂದಿನ ಚಿತ್ರ 'ಯಾರು ರಾಮ್ ಯಾರು ರಾವಣ' ಚಿತ್ರದ ಲೋಕೆಷನ್ ತೆರಳುವ ಮುನ್ನ ಹಿಟ್ಲರ್ ಚಿತ್ರದ ಮೊದಲ ಶೆಡ್ಯೂಲ್ ಮುಗಿಸುವಂತೆ ನಾನು ರಘುಗೆ ತಿಳಿಸಿದ್ದೇನೆ ಎಂದು ಪ್ರೇಮ್ ತಿಳಿಸಿದ್ದಾರೆ. 
 
ಮುಂದಿನ ಚಿತ್ರದ ನಿರ್ದೇಶನದ ಬಗ್ಗೆ ಮಾತನಾಡಿರುವ ಅವರು, ಚಿತ್ರವು ಸ್ವಲ್ಪ ದೊಡ್ಡಮಟ್ಟದಾಗಿದ್ದು, 150 ದಿನಗಳು ಶೂಟಿಂಗ್‌ಗಳು ಮಿಸಲಾಗಿಡಲಾಗುತ್ತದೆ. 50 ದಿನಗಳು ಸುದೀಪ್ ಅವರಿಗಾಗಿ, ಇನ್ನೂ 50 ದಿನಗಳು ಶಿವರಾಜ್ ಕುಮಾರ್, ಉಳಿದ 50 ದಿನಗಳಉ ಇಬ್ಬರ ಜತೆಗೂಡಿ ಶೂಟ್ ಮಾಡಲಾಗುತ್ತದೆ ಎಂದು ಪ್ರೇಮ್ ತಿಳಿಸಿದರು.

ಭಾರತದಲ್ಲಿ ಶೂಟಿಂಗ್ ಮಾಡಲಾಗುತ್ತಿಲ್ಲ. ಭಾರತ ಬಿಟ್ಟು ಬೇರೆ ಕಡೆಗೆ ಶೂಟಿಂಗ್ ಮಾಡುವ ಪ್ಲ್ಯಾನ್ ಇದೆ. ಅದಕ್ಕಾಗಿ ಮುಂದಿನ ತಿಂಗಳು ನಾನು ಲಂಡನ್‌ಗೆ ತೆರಳಿ ಲೋಕೆಷನ್ ಆಯ್ಕೆ ಮಾಡುವ ಪ್ಲ್ಯಾನ್ ನಲ್ಲಿದ್ದೇನೆ ಅಲ್ಲದೇ ಅಮೇರಿಕಾ ಕೂಡ ನನ್ನ ಆಯ್ಕೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments