Webdunia - Bharat's app for daily news and videos

Install App

ಕನ್ನಡದ ಕಲಾವಿದ ಯೋಗಿಗೆ ತಮಿಳು ಚಿತ್ರತಂಡದಿಂದ ಅವಮಾನ

Webdunia
ಶುಕ್ರವಾರ, 31 ಆಗಸ್ಟ್ 2018 (10:35 IST)
ಚೆನ್ನೈ : ಕನ್ನಡದ ಕಲಾವಿದ ಯೋಗಿಗೆ ತಮಿಳು ‘ಪಾರ್ಥಿಬನ್ ಕಾದಲ್’ ಚಿತ್ರತಂಡದಿಂದ ಅವಮಾನ  ಮಾಡಲಾಗಿದೆ ಎಂಬ ಮಾಹಿತಿ ಇದೀಗ ಕೇಳಿಬಂದಿದೆ.


ತಮಿಳಿನ ‘ಪಾರ್ಥಿಬನ್ ಕಾದಲ್’ ಚಿತ್ರದಲ್ಲಿ ಕನ್ನಡದ ಹುಡುಗ ಯೋಗಿ ಅವರು ನಾಯಕನಾಗಿ ನಟಿಸುತ್ತಿದ್ದು,ಅವರಿಗೆ ನಾಯಕಿಯಾಗಿ  ನಟಿ ವರ್ಷಿತಾ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರತಂಡ ಫೋಟೊಶೂಟ್ ಕೂಡ ಮುಗಿಸಿತ್ತು. ಆದರೆ ಇದೀಗ ನಾಯಕ ಯೋಗಿಗೆ ಚಿತ್ರತಂಡ ಅವಮಾನ  ಮಾಡಿದೆಯಂತೆ.


ನಾಯಕ ಯೋಗಿ ಕಾವೇರಿ ವಿಚಾರವಾಗಿ ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ ಅಲ್ಲದೇ ಡಾ.ರಾಜ್ ಕುಮಾರ್ ತನ್ನ ಫೇವರಿಟ್ ನಟ ಅಂದಿದಕ್ಕೆ  ಚಿತ್ರತಂಡದಿಂದಲ್ಲೇ ಅವರನ್ನು ಹೊರಹಾಕಿ ಅವಮಾನ ಮಾಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

ಮುಂದಿನ ಸುದ್ದಿ
Show comments