Webdunia - Bharat's app for daily news and videos

Install App

ಕನ್ನಡದ ಕಲಾವಿದ ಯೋಗಿಗೆ ತಮಿಳು ಚಿತ್ರತಂಡದಿಂದ ಅವಮಾನ

Webdunia
ಶುಕ್ರವಾರ, 31 ಆಗಸ್ಟ್ 2018 (10:35 IST)
ಚೆನ್ನೈ : ಕನ್ನಡದ ಕಲಾವಿದ ಯೋಗಿಗೆ ತಮಿಳು ‘ಪಾರ್ಥಿಬನ್ ಕಾದಲ್’ ಚಿತ್ರತಂಡದಿಂದ ಅವಮಾನ  ಮಾಡಲಾಗಿದೆ ಎಂಬ ಮಾಹಿತಿ ಇದೀಗ ಕೇಳಿಬಂದಿದೆ.


ತಮಿಳಿನ ‘ಪಾರ್ಥಿಬನ್ ಕಾದಲ್’ ಚಿತ್ರದಲ್ಲಿ ಕನ್ನಡದ ಹುಡುಗ ಯೋಗಿ ಅವರು ನಾಯಕನಾಗಿ ನಟಿಸುತ್ತಿದ್ದು,ಅವರಿಗೆ ನಾಯಕಿಯಾಗಿ  ನಟಿ ವರ್ಷಿತಾ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರತಂಡ ಫೋಟೊಶೂಟ್ ಕೂಡ ಮುಗಿಸಿತ್ತು. ಆದರೆ ಇದೀಗ ನಾಯಕ ಯೋಗಿಗೆ ಚಿತ್ರತಂಡ ಅವಮಾನ  ಮಾಡಿದೆಯಂತೆ.


ನಾಯಕ ಯೋಗಿ ಕಾವೇರಿ ವಿಚಾರವಾಗಿ ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ ಅಲ್ಲದೇ ಡಾ.ರಾಜ್ ಕುಮಾರ್ ತನ್ನ ಫೇವರಿಟ್ ನಟ ಅಂದಿದಕ್ಕೆ  ಚಿತ್ರತಂಡದಿಂದಲ್ಲೇ ಅವರನ್ನು ಹೊರಹಾಕಿ ಅವಮಾನ ಮಾಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments