Select Your Language

Notifications

webdunia
webdunia
webdunia
webdunia

ಖ್ಯಾತ ನಿರ್ಮಾಪಕ ಮಣಿ ರತ್ನಂ ಕಛೇರಿಯಲ್ಲಿ ಬೆಂಕಿ ಅವಘಡ

ಖ್ಯಾತ ನಿರ್ಮಾಪಕ ಮಣಿ ರತ್ನಂ ಕಛೇರಿಯಲ್ಲಿ ಬೆಂಕಿ ಅವಘಡ
ಚೆನ್ನೈ , ಸೋಮವಾರ, 8 ಆಗಸ್ಟ್ 2016 (16:58 IST)
ಖ್ಯಾತ ನಿರ್ಮಾಪಕ ಮಣಿರತ್ನಂ ಕಛೇರಿಯಲ್ಲಿ ಬೆಂಗಿ ಅವಘಡ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚೆನ್ನೈನ ಮದ್ರಾಸ್ ಟಾಕೀಸ್ ಹತ್ತಿರದಲ್ಲಿರುವ ಅಬಿರಾಮ್ ಪುರಂ ಎಂಬಲ್ಲಿ ಮಣಿರತ್ನಂ ಕಛೇರಿ ಇದ್ದು. ಕೆಲ ಗಂಟೆಗಳ ಹಿಂದೆ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. 

 
ಬೆಂಕಿ ಅವಘಡಕ್ಕೆ ಕಾರಣ ಏನೆಂಬುದು ಇದುವರೆಗೂ ತಿಳಿದು ಬಂದಿಲ್ಲ. ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಮಣಿರತ್ನಂ ಕಾಟ್ರು ವೆಲಿಯಿಡೈ ಚಿತ್ರದಲ್ಲಿ ಬ್ಯೂಸಿ ಇದ್ದಾರೆ.

ಈ ಚಿತ್ರದಲ್ಲಿ ಕಾರ್ತಿ ಹಾಗೂ ಅದಿತಿ ರಾವ್ ಹೈದರಿ ಮಿಂಚಲಿದ್ದಾರೆ. ಬೆಂಕಿ ಅವಘಡದಲ್ಲಿ ಮೌಲ್ಯದ ವಸ್ತುಗಳು ಹಾಗೂ ಹಾಗೂ ಹಣ ಬೆಂಕಿಗೆ ಕರಕಲಾಗಿವೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಟೌನ್‌ನಲ್ಲಿ ಪ್ರತಿಭೆಗಿಂತಲೂ,ಸೌಂದರ್ಯಕ್ಕೆ ಹೆಚ್ಚು ಪ್ರಾಶಸ್ತ್ಯ - ಪ್ರಾಂಚಿ ದೇಸಾಯಿ