Webdunia - Bharat's app for daily news and videos

Install App

ಐಶ್ವರ್ಯಾ ರೈ ಮ್ಯಾನೇಜರ್ ಬೆಂಕಿ ಪ್ರಕರಣದಲ್ಲಿ ಪುಕ್ಸಟೆ ಪ್ರಚಾರ ಪಡೆದರೇ ಶಾರುಖ್ ಖಾನ್?!

Webdunia
ಮಂಗಳವಾರ, 5 ನವೆಂಬರ್ 2019 (09:09 IST)
ಮುಂಬೈ: ಬಿಗ್ ಬಿ ಅಮಿತಾಭ್ ಬಚ್ಚನ್ ಮನೆಯಲ್ಲಿ ನಡೆದಿದ್ದ ದೀಪಾವಳಿ ಪಾರ್ಟಿಯಲ್ಲಿ ಐಶ್ವರ್ಯಾ ರೈ ಮ್ಯಾನೇಜರ್ ಅರ್ಚನಾ ಸದಾನಂದ್ ಗೆ ಬೆಂಕಿ ತಗುಲಿದ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಗೆ ಪುಕ್ಸಟೆ ಪ್ರಚಾರ ಸಿಕ್ಕಿತೇ?


ಅರ್ಚನಾ ಲೆಹಂಗಾಗೆ ಬೆಂಕಿ ತಗುಲಿದಾಗ ತಕ್ಷಣವೇ ಶಾರುಖ್ ಆಕೆಯ ನೆರವಿಗೆ ಧಾವಿಸಿ ಬೆಂಕಿ ನಂದಿಸಿದರು ಎಂದು ವರದಿಯಾಗಿತ್ತು. ಅಷ್ಟೇ ಅಲ್ಲದೆ, ಸಲ್ಮಾನ್ ಖಾನ್ ಸಹಿತ ಅನೇಕರು ಶಾರುಖ್ ರ ಹೀರೋಯಿಸಂನ್ನು ಹೊಗಳಿದ್ದರು. ಆದರೆ ಇದೀಗ ಇನ್ನೊಂದು ಮೂಲಗಳ ಪ್ರಕಾರ ಅಂದು ಅರ್ಚನಾರನ್ನು ಕಾಪಾಡಿದ್ದು, ಶಾರುಖ್ ಅಲ್ಲ, ಸ್ವತಃ ಐಶ್ವರ್ಯಾ ಎಂಬ ವರದಿ ಬಂದಿದೆ.

ಅರ್ಚನಾ ಲೆಹಂಗಾಗೆ ಬೆಂಕಿ ತಗುಲಿದಾಗ ಎಲ್ಲರೂ ದಿಕ್ಕೇ ತೋಚದೇ ನಿಂತಿದ್ದರೆ, ಐಶ್ವರ್ಯಾ ಆಕೆಯ ಕಡೆಗೆ ಧಾವಿಸಿ ಡ್ರೆಸ್ ನಲ್ಲಿ ಬೆಂಕಿ ತಗುಲಿದ ಭಾಗವನ್ನು ಹರಿದು ಕಾಪಾಡಿದ್ದರು ಎಂದು ಮಾಧ‍್ಯಮವೊಂದು ವರದಿ ಮಾಡಿದೆ. ಹೀಗಾಗಿ ಈ ಪ್ರಕರಣದಲ್ಲಿ ನಿಜವಾಗಿ ಅರ್ಚನಾರನ್ನು ಕಾಪಾಡಿದ್ದು ಶಾರುಖ್ ಅಲ್ಲ, ಐಶ್ವರ್ಯಾ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌

ಪಾಳಯಂಕೊಟ್ಟೈನಲ್ಲಿ ಐಟಿ ಉದ್ಯೋಗಿಯ ಮರ್ಯಾದಾ ಹತ್ಯೆ ಆಘಾತಕಾರಿ: ಕಮಲ್ ಹಾಸನ್

ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ, ಪ್ರಥಮ್ ದೂರು ಬೆನ್ನಲ್ಲೇ ಎಸ್‌ ನಾರಾಯಣ ಕಮಿಷನರ್‌ ದೂರು

ಬಿಗ್ ಬಾಸ್ ಪ್ರಥಮ್ ಟ್ರೋಲ್: ಉಪವಾಸವಿದ್ರೂ ಇಷ್ಟು ಎನರ್ಜಿ ಇರುತ್ತಾ

ನಟ ಪ್ರಥಮ್‌ಗೆ ದರ್ಶನ್ ಫ್ಯಾನ್ಸ್‌ಯಿಂದ ಜೀವಬೆದರಿಕೆ: ಆರೋಪಿಗಳ ಪತ್ತೆಗೆ ಬಲೆ ಬೀಸಿದ ಖಾಕಿ

ಮುಂದಿನ ಸುದ್ದಿ
Show comments