Webdunia - Bharat's app for daily news and videos

Install App

ಮನೆ ಬಾಡಿಗೆಗೆ ನೀಡಿ ಸಂಕಷ್ಟಕ್ಕೆ ಸಿಲುಕಿದ ನಟ ರಣಬೀರ್‌ ಕಪೂರ್‌

Webdunia
ಸೋಮವಾರ, 23 ಜುಲೈ 2018 (06:50 IST)
ಮುಂಬೈ : ಮನೆ ಬಾಡಿಗೆಗೆ ನೀಡಿ ಇದೀಗ ಬಾಲಿವುಡ್ ನಟ ರಣಬೀರ್‌ ಕಪೂರ್‌ ಅವರು ಬಾಡಿಗೆದಾರರಿಂದ ಕೋರ್ಟ್ ಮೆಟ್ಟಿಲು ಏರುವಂತಾಗಿದೆಯಂತೆ.


ಹೌದು. ನಟ ರಣಬೀರ್‌ ಕಪೂರ್‌ ಅವರು ಶೀತಲ್‌ ಸೂರ್ಯವಂಶಿ ಎಂಬಾಕೆಗೆ ಮನೆ ಬಾಡಿಗೆಗೆ ನೀಡಿದ್ದು, ಇದೀಗ ಆಕೆ ಅವಧಿಗೆ ಮುನ್ನ ನಟ ಮನೆ ಖಾಲಿ ಮಾಡಲು ಹೇಳಿದ್ದಾರೆ ಎಂದು ಆರೋಪಿಸಿ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕೋರ್ಟ್‌ ಮೆಟ್ಟಿಲೇರಿದ್ದಾಳಂತೆ.


ಆದರೆ ಈ ಎಲ್ಲ ಆರೋಪಗಳನ್ನು ರಣಬೀರ್‌ ತಳ್ಳಿ ಹಾಕಿದ್ದು, ಮನೆ ಗುತ್ತಿಗೆ ಅವಧಿ ಇದ್ದದ್ದು 1 ವರ್ಷಕ್ಕೇ ಹೊರತು 2 ವರ್ಷಕ್ಕೆ ಅಲ್ಲ. ಅಲ್ಲದೆ ಅವರು 11 ತಿಂಗಳಲ್ಲೇ ಮನೆ ಖಾಲಿ ಮಾಡಿದ್ದಾರೆ. ನಾನು ಮನೆ ಖಾಲಿ ಮಾಡಲು ಹೇಳಿಲ್ಲ ಎಂದು ಹೇಳಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments