ಕೆಲವರ ಅದೃಷ್ಟವೇ ಹಾಗಿರುತ್ತೆ. ಅನೇಕ ಚಿತ್ರಗಳಲ್ಲಿ ತಮ್ಮ ಪ್ರತಿಭೆ ತೋರಿದರು ಸಹ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರುವುದಿಲ್ಲ. ಶ್ರದ್ಧಾ ದಾಸ್ ಕಥೆನೂ ಅದೇ ರೀತಿಯದ್ದಾಗಿದೆ. ಈಕೆಸಿದ್ದು ಫ್ರಮ್ ಶ್ರೀ ಕಾಕುಳಂ ಚಿತ್ರದ ಮುಖಾಂತರ ಚಿತ್ರರಂಗಕ್ಕೆ ಎಂಟ್ರಿ ಆದರು. ತಮ್ಮ ಮಾದಕತೆಯಿಂದ ಎಲ್ಲರ ಗಮನ ಸೆಳೆಯೋಕೆ ಪ್ರಯತ್ನ ಪಟ್ಟರು ಸಹ ಯಶಸ್ಸು ಸಿಗಲಿಲ್ಲ.
ಅಂದಂಗೆ ಆಕೆ ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳಲ್ಲಿ ಸಿಕ್ಕಾಪಟ್ಟೆ ಎಕ್ಸ್ಪೋಸ್ ಮಾಡಿದ್ದ ಈ ಚೆಲುವೆ ಕೊನೆ ಸಿಕ್ಕ ಪಾತ್ರಗಳಲಿ ನಟಿಸುವತ್ತ ಗಮನ ನೆಟ್ಟರು, ಆದರು ಹೇಳಿಕೊಳ್ಳುವಂತಹ ಯಶ ಸಿಗಲೇ ಇಲ್ಲ. ಏನೇ ಕಷ್ಟ ಪಟ್ಟರು ಪ್ರೇಕ್ಷಕರಿಗೆ ಆಕೆ ಇಷ್ಟ ಆಗಲಿಲ್ಲ ಎನ್ನುವುದ ಸತ್ಯ.