Select Your Language

Notifications

webdunia
webdunia
webdunia
webdunia

ರಜನಿ ಕಾಂತ್ ಮುಜುಗರ ಅನುಭವಿಸುತ್ತಿರುವುದು ಏಕೆ ಗೊತ್ತೇ ?

ರಜನಿ ಕಾಂತ್ ಮುಜುಗರ ಅನುಭವಿಸುತ್ತಿರುವುದು ಏಕೆ ಗೊತ್ತೇ ?
, ಬುಧವಾರ, 9 ಏಪ್ರಿಲ್ 2014 (09:32 IST)
PR
ಕೆಲವು ಬಾರಿ ಹಾಗಾಗುತ್ತೆ ಏನೂ ಮಾಡೋಕೆ ಆಗೋದೇ ಇಲ್ಲ. ಕಿರಿಕಿರಿ ಆಗುತ್ತೆ ಯಾವ ರೀತಿಯಲ್ಲೂ ಅದನ್ನು ತಡೆಯೋಕೆ ಸಾಧ್ಯ ಆಗಲ್ಲ. ಅಂತಹ ಪರಿಸ್ಥಿತಿ ಉಂಟಾಗಿದೆ ಸೂಪರ್ ಸ್ಟಾರ್ ರಜನೀಕಾಂತ್ ಅವರಿಗೆ. ಅವರ ಚಿತ್ರ ಕೊಚ್ಚಾಡಿಯನ್ ಇನ್ನು ಬಿಡುಗಡೆ ಆಗಿಲ್ಲ.

ಅದಾಗ ಬಡಾ ಪ್ರಾಜೆಕ್ಟ್ ಗಳಲ್ಲಿ ಅವರು ನಟಿಸುತ್ತಿರುವ ಬಗ್ಗೆ ಎಲ್ಲರಿಗು ಗೊತ್ತೇ ಇದೆ. ಅವರ ಮುಂದಿನ ತಮಿಳು ಚಿತ್ರ ತಲೈವರ್ . ಈ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿರೋದು ದಬಾಂಗ್ ಚೆಲುವೆ ಸೋನಾಕ್ಷಿ ಸಿನ್ಹ.

Share this Story:

Follow Webdunia kannada