Webdunia - Bharat's app for daily news and videos

Install App

ಹೋಮಗಳನ್ನು ಯಾಕೆ ಯಾವಾಗ ಮಾಡಬೇಕು?

Webdunia
ಬುಧವಾರ, 2 ಜನವರಿ 2019 (09:10 IST)
ಬೆಂಗಳೂರು: ಹೋಮ, ಹವನ ಎಂಬುದು ಹಿಂದೂ ಧರ್ಮದಲ್ಲಿ ಪ್ರಮುಖ ಧಾರ್ಮಿಕ ಆಚರಣೆಗಳು. ಈ ಹೋಮ ಹವನಗಳನ್ನು ಯಾವ ಮನೋಕಾಮನೆಗಳಿಗೆ ಯಾವಾಗ ಮಾಡಬೇಕು?


ಗಣಹೋಮ: ವಿಘ್ನಗಳನ್ನು ನಿವಾರಿಸಲು, ಕಾರ್ಯದಲ್ಲಿ ಸಫಲವಾಗಲು
ಹರಿದ್ರಾ ಗಣಪತಿ ಹೋಮ: ಶೀಘ್ರ ವಿವಾಹ ಪ್ರಾಪ್ತಿಗಾಗಿ
ಲಕ್ಷ್ಮೀ ಗಣಪತಿ ಹೋಮ: ಧನ ಪ್ರಾಪ್ತಿಗಾಗಿ ಮಾಡಬೇಕು.
ಧನ್ವಂತರಿ ಹೋಮ: ರೋಗ ನಿವಾರಣೆಗಾಗಿ
ದೂರ್ವ ಮೃತ್ಯುಂಜಯ ಹೋಮ: ರೋಗ ಪರಿಹಾರಕ್ಕೆ ಮತ್ತು ಅಕಾಲ ಮೃತ್ಯು ನಿವಾರಣೆಗೆ.
ಆಂಜನೇಯ ಮಂತ್ರ ಹೋಮ: ವಾಮಚಾರಗಳಿಂದ ಆಗುವ ಕೆಡುಕನ್ನು ನಿವಾರಿಸಲು.
ಚಿಂತಾಮಣಿ ಗಣಪತಿ ಸ್ತೋತ್ರ ಹೋಮ: ಮನಸ್ಸಿನ ಕಾಮನೆ ಪೂರ್ತಿಯಾಗಲು
ಮೇಧಾ ಗಣಪತಿ ಹೋಮ: ವಿದ್ಯಾ ಪ್ರಾಪ್ತಿಗಾಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

ಮುಂದಿನ ಸುದ್ದಿ
Show comments