ಬೆಂಗಳೂರು: ಹೋಮ, ಹವನ ಎಂಬುದು ಹಿಂದೂ ಧರ್ಮದಲ್ಲಿ ಪ್ರಮುಖ ಧಾರ್ಮಿಕ ಆಚರಣೆಗಳು. ಈ ಹೋಮ ಹವನಗಳನ್ನು ಯಾವ ಮನೋಕಾಮನೆಗಳಿಗೆ ಯಾವಾಗ ಮಾಡಬೇಕು?ಗಣಹೋಮ: ವಿಘ್ನಗಳನ್ನು ನಿವಾರಿಸಲು, ಕಾರ್ಯದಲ್ಲಿ ಸಫಲವಾಗಲು ಹರಿದ್ರಾ ಗಣಪತಿ ಹೋಮ: ಶೀಘ್ರ ವಿವಾಹ ಪ್ರಾಪ್ತಿಗಾಗಿ ಲಕ್ಷ್ಮೀ ಗಣಪತಿ ಹೋಮ: ಧನ ಪ್ರಾಪ್ತಿಗಾಗಿ ಮಾಡಬೇಕು. ಧನ್ವಂತರಿ ಹೋಮ: ರೋಗ ನಿವಾರಣೆಗಾಗಿ ದೂರ್ವ ಮೃತ್ಯುಂಜಯ ಹೋಮ: ರೋಗ ಪರಿಹಾರಕ್ಕೆ ಮತ್ತು ಅಕಾಲ ಮೃತ್ಯು ನಿವಾರಣೆಗೆ. ಆಂಜನೇಯ ಮಂತ್ರ ಹೋಮ: ವಾಮಚಾರಗಳಿಂದ ಆಗುವ ಕೆಡುಕನ್ನು ನಿವಾರಿಸಲು. ಚಿಂತಾಮಣಿ ಗಣಪತಿ ಸ್ತೋತ್ರ ಹೋಮ: ಮನಸ್ಸಿನ ಕಾಮನೆ ಪೂರ್ತಿಯಾಗಲು ಮೇಧಾ ಗಣಪತಿ ಹೋಮ: ವಿದ್ಯಾ ಪ್ರಾಪ್ತಿಗಾಗಿ.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ