Webdunia - Bharat's app for daily news and videos

Install App

ದೇವರಿಗೆ ಕರ್ಪೂರದ ಆರತಿ ಬೆಳಗುವುದು ಯಾಕೆ?

Webdunia
ಶನಿವಾರ, 13 ಮೇ 2017 (08:54 IST)
ಬೆಂಗಳೂರು: ದೇವರಿಗೆ ಕರ್ಪೂರದ ಆರತಿ ಬೆಳಗಿ ವಂದಿಸುವುದು ವಾಡಿಕೆ. ಕರ್ಪೂರ ಬೆಳಗಿದಾಗ ಪ್ರಕಾಶಮಾನವಾಗಿ ಬೆಳಗಿ ನಂತರ ಸುಟ್ಟು ಹೋಗುತ್ತದೆ.

 
ಇದು ಯಾಕೆ ವಿಶೇಷ? ಕರ್ಪೂರ ಸುಟ್ಟು ಹೋದಂತೆ ನಮ್ಮೊಳಗಿರುವ ಋಣಾತ್ಮಕ ಅಂಶಗಳು ಉರಿದು ಭಸ್ಮವಾಗಲಿ. ಮನಸ್ಸು ನಿರ್ಮವಾಗಲಿ ಎನ್ನುವುದು ಇದರ ಹಿಂದಿರುವ ನಂಬಿಕೆ.

ವೈಚಾರಿಕವಾಗಿ ನೋಡುವುದಾದರೆ, ಬತ್ತಿಯ ದೀಪಕ್ಕಿಂತ ಕರ್ಪೂರದ ದೀಪ ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಇದರಿಂದ ದೇವರ ವಿಗ್ರಹ ಪ್ರಕಾಶಮಾನವಾಗಿ ಕಾಣುತ್ತದೆ. ಮಾತ್ರವಲ್ಲ ಸುತ್ತಮುತ್ತಲಿ ಪ್ರದೇಶವೂ ಸುಂದರವಾಗಿ ಕಾಣುವುದು.

ಅಷ್ಟೇ ಅಲ್ಲದೆ, ಕರ್ಪೂರದ ಆರತಿ ಬೆಳಗುವುದರಿಂದ ಪರಿಸರಕ್ಕೂ ಒಳ್ಳೆಯದಂತೆ. ಅದು ಕೊಡುವ ಸುವಾಸನೆ ಒಂದೆಡೆಯಾದರೆ, ಕರ್ಪೂರದ ಆರತಿ ಸುತ್ತಲಿನ ವಾತಾವರಣವನ್ನು ನಿರ್ಮಲಗೊಳಿಸುವುದಲ್ಲದೆ, ಅದರ ಸೇವನೆ ಶ್ವಾಸಕೋಶಕ್ಕೂ ಒಳ್ಳೆಯದು. ನಾವು ಬೆಳಗುವ ಆರತಿಯಿಂದ ಎಷ್ಟೆಲ್ಲಾ ಲಾಭವಿದೆ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments