Webdunia - Bharat's app for daily news and videos

Install App

ಮುಸ್ಸಂಜೆ ವೇಳೆ ಜಪ ತಪ ಏಕೆ?

Webdunia
ಶುಕ್ರವಾರ, 12 ಮೇ 2017 (06:49 IST)
ಬೆಂಗಳೂರು: ದಿನಕ್ಕೆ ಅಂತ್ಯ ಹಾಡುವ ವೇಳೆ ಸಾಯಂಕಾಲ. ಸೂರ್ಯ ಮುಳುಗುವ ಹೊತ್ತಿಗೆ ನಮ್ಮ ದೈನಂದಿನ ಕೆಲಸಕ್ಕೆ ಕೊನೆ ಬೀಳುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಸಂಧ್ಯಾವಂದನೆ ಮಾಡುವುದು ನಮ್ಮ ರೂಢಿ.

 
ಯಾಕೆ ಹೀಗೆ ಮಾಡಬೇಕು? ಸಂಧ್ಯಾಕಾಲ ಕ್ಷುದ್ರ ಶಕ್ತಿಗಳು ಒಡಾಡುವ ಸಮಯ. ಈ ಕಾಲದಲ್ಲಿ ಅಸುರ ಶಕ್ತಿಗಳದ್ದೇ ಕಾರುಬಾರಂತೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು, ಗರ್ಭಿಣಿಯರನ್ನು ಹೊರಗೆ ಕರೆದೊಯ್ಯಬಾರದು, ನಿದ್ರಿಸುತ್ತಿರಬಾರದು ಎಂಬ ನಂಬಿಕೆ.

ಈ ವೇಳೆ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರದಂತೆ ತಡೆಯಲು ದೇವರ ಧ್ಯಾನದಲ್ಲಿ ತೊಡಗಬೇಕು. ಇಂತಹ ಕಾರಣಗಳಿಂದಾಗಿ ದೇವರ ಧ್ಯಾನ ಮಾಡುತ್ತಿದ್ದರೆ, ಆ ಸಂದರ್ಭದಲ್ಲಿ ಬರಬಹುದಾದ ಅಪಾಯಗಳು ತಪ್ಪುತ್ತವೆ ಎಂಬ ನಂಬಿಕೆ. ಹಾಗಾಗಿ ಈ ಕಾಲದಲ್ಲಿ ದೇವರ ಧ್ಯಾನ, ಭಜನೆ, ಜಪ ತಪ ಮಾಡುತ್ತಿರಬೇಕು ಎನ್ನುತ್ತಾರೆ ಹಿರಿಯರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments