Webdunia - Bharat's app for daily news and videos

Install App

ನೈವೇದ್ಯಕ್ಕೆ ಬಳಸುವ ವಸ್ತುವಿಗೆ ಉಪ್ಪು ಸೇರಿಸಬಾರದು ಯಾಕೆ ಗೊತ್ತಾ?

Webdunia
ಗುರುವಾರ, 27 ಡಿಸೆಂಬರ್ 2018 (09:11 IST)
ಬೆಂಗಳೂರು: ದೇವರಿಗೆ ನೈವೇದ್ಯಕ್ಕೆ ಎಂದು ಬಳಸುವ ಆಹಾರ-ಫಲ ವಸ್ತುಗಳಿಗೆ ಉಪ್ಪು ಸೇರಿಸಿ ಇಡುವುದಿಲ್ಲ. ಹೀಗೆಂದು ಹಿರಿಯರು ಯಾಕೆ ನಿಯಮ ರೂಪಿಸಿದ್ದಾರೆ ಗೊತ್ತಾ?


ಉಪ್ಪು ಎಂಬುದು ತಾಮಸ ಆಹಾರ. ಇದು ಪೃಥ್ವಿತತ್ವ ಮತ್ತು ಅಪಾತತ್ವದ ಆಧಾರದಲ್ಲಿ ಮಾಡಿರುವುದಾಗಿದೆ. ಹೀಗಾಗಿ ದೇವರಿಗೆ ನೈವೇದ್ಯವಾಗಿ ನೀಡುವಾಹ ಪ್ರಸಾದ ಅಥವಾ ಅಂತಹ ಆಹಾರದಲ್ಲಿ ಉಪ್ಪು ಸೇರಿಸಬಾರದು.

ಆದರೆ ಇದೇ ನೈವೇದ್ಯವನ್ನು ಭಕ್ತರಿಗೆ ವಿತರಿಸುವಾಗ ಕೊಂಚ ಉಪ್ಪು ಸೇರಿಸಿ ಬಳಸಿದರೆ ತಪ್ಪಿಲ್ಲ. ಇದೇ ರೀತಿ ಕೆಲವೊಮ್ಮೆ ಅಪರಕ್ರಿಯೆಯಲ್ಲಿ ಹಿರಿಯರಿಗೆ ತರ್ಪಣ ನೀಡುವಾಗ ನೈವೇದ್ಯವಾಗಿ ಬಳಸುವ ಕೆಲವೊಂದು ಆಹಾರಕ್ಕೂ ಇದೇ ರೀತಿ ಉಪ್ಪು ಸೇರಿಸದೇ ನೈವೇದ್ಯಕ್ಕಿಡಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

ಮುಂದಿನ ಸುದ್ದಿ
Show comments