Webdunia - Bharat's app for daily news and videos

Install App

ಮಗುವಿಗೆ ದೃಷ್ಟಿ ನಿವಾಳಿಸುವುದು ಏಕೆ?

Webdunia
ಭಾನುವಾರ, 14 ಮೇ 2017 (12:29 IST)
ಬೆಂಗಳೂರು: ಮನೆಯಲ್ಲಿ ಚಿಕ್ಕ ಮಕ್ಕಳು ಕಾರಣವಿಲ್ಲದೇ ಅಳುತ್ತಿದ್ದರೆ, ಹೊರಗಡೆ ಹೋಗಿ ಬಂದರೆ ದೃಷ್ಟಿ ನಿವಾಳಿಸುತ್ತೇವೆ. ಇದು ಏಕೆ ಎಂದು ತಿಳಿಯೋಣ.

 
ಏಳೆಂಟು ಪೊರೆಕೆ ಕಡ್ಡಿ, ಮೆಣಸು, ಉಪ್ಪು ಮುಂತಾದ ವಸ್ತು ಕೈಯಲ್ಲಿ ಹಿಡಿದುಕೊಂಡು ನಾಯಿ ಕಣ್ಣು, ನಡಿ ಕಣ್ಣು ಎನ್ನುತ್ತಾ ದೃಷ್ಟಿ ತೆಗೆಯುತ್ತಾರೆ. ಹಲವು ಸಲ ಹೀಗೆ ಮಾಡಿದಾಗ ಮಗು ಅಳು ನಿಲ್ಲಿಸುವುದುಂಟು.

ಪೊರೆಕೆ ಕಡ್ಡಿ ಹೊತ್ತಿಸಿ ಮುಖದ ಬಳಿ ತಂದಾಗ ಮಗು ಬೆಚ್ಚಿ ಬೀಳಿಸಿದ ಘಟನೆಯನ್ನು ಮರೆಯುತ್ತದೆ. ಉಪ್ಪು, ಮೆಣಸು ಬೆಂಕಿಗೆ ತಗುಲಿದಾಗ ಅದರ ಚಟ ಚಟ ಶಬ್ಧಕ್ಕೆ ಮಗು ಅಳು ನಿಲ್ಲಿಸಿ ಧೈರ್ಯ ಮೂಡುತ್ತದೆ.

ಹಾಗೆಂದು ಹೊಟ್ಟೆ ನೋವು, ತಲೆ ನೋವು ಬಂದಾಗಲೂ ಇದೇ ರೀತಿ ಮಾಡಿ ದೃಷ್ಟಿ ತೆಗೆದರೆ ಅದು ಸರಿಯಾಗಬೇಕೆಂದೇನಿಲ್ಲ. ಎಲ್ಲಾ ಸಂದರ್ಭದಲ್ಲೂ ಈ ಪ್ರಯೋಗ ಯಶಸ್ವಿಯಾಗಲಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments