Webdunia - Bharat's app for daily news and videos

Install App

ಗಾಯತ್ರಿ ಮಂತ್ರವನ್ನು ಸ್ತ್ರೀಯರು ಹೇಗೆ ಹೇಳಬೇಕು?

Webdunia
ಗುರುವಾರ, 9 ಮಾರ್ಚ್ 2017 (10:04 IST)
ಬೆಂಗಳೂರು: ಗಾಯತ್ರಿ ಮಂತ್ರಕ್ಕಿಂತ ಶ್ರೇಷ್ಠವಾದುದು ಬೇರೊಂದಿಲ್ಲ ಎಂದು ಆದಿಕಾಲದಲ್ಲಿ ವಿಶ್ವಾಮಿತ್ರ ಮುನಿಯೇ ಹೇಳಿದ್ದನಂತೆ. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ದಿವ್ಯಮಂತ್ರವಾಗಿದೆ.

 
ಓಂ  ಭೂರ್ಭುವಃ ಸ್ವಃ ಎಂದು ಆರಂಭವಾಗುವ ಮಂತ್ರವನ್ನು ಸ್ತ್ರೀಯರು ಮಂತ್ರದಂತೆ ಹೇಳಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಸ್ತ್ರೀಯರು ಇದನ್ನು ಮಂತ್ರದಂತೆ ಹೇಳಿದರೆ ಗರ್ಭಕೋಶದ ಸಮಸ್ಯೆ ಬರುತ್ತದೆಂಬ ನಂಬಿಕೆ ಇದೆ.

ಹಾಗಿದ್ದರೆ, ಇದನ್ನು ಹೇಗೆ ಉಚ್ಛರಿಸಬೇಕು? ಸ್ತ್ರೀಯರು ಇದನ್ನು ಸ್ವರ ಸಹಿತವಾಗಿ ಮಂತ್ರದಂತೆ ಹೇಳುವಂತಿಲ್ಲ. ಆದರೆ ಪದ್ಯ ರೂಪದಲ್ಲಿ ಹೇಳಬಹುದು ಎನ್ನಲಾಗುತ್ತದೆ. ವೇದಾನಾಂ ಸಾಮವೇದೋಸ್ಮಿ ಎಂದಿದ್ದನಂತೆ ಭಗವಾನ್ ಶ್ರೀಕೃಷ್ಣ. ಅಂದರೆ, ವೇದ ಮಂತ್ರದಲ್ಲಿ ಸ್ವರವಾಗಿ ನಾನಿರುತ್ತೇನೆ ಎಂದರ್ಥ. ಈ ಗಾಯತ್ರಿ ಮಂತ್ರವನ್ನು ಸ್ವರ ಸಹಿತವಾಗಿ ಹೇಳಿದರೆ ಫಲ ಹೆಚ್ಚು ಎಂಬ ನಂಬಿಕೆಯಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments