ದರಿದ್ರ ಯೋಗ ಅಥವಾ ದಾರಿದ್ರ್ಯ ಬಂದಾಗ ಏನು ಮಾಡಬೇಕು?

Webdunia
ಮಂಗಳವಾರ, 11 ಡಿಸೆಂಬರ್ 2018 (09:00 IST)
ಬೆಂಗಳೂರು: ಕೆಲವರಿಗೆ ಜಾತಕದಲ್ಲೇ ದಾರಿದ್ರ್ಯ ಯೋಗವಿರುತ್ತದೆ. ಇಂತಹ ಯೋಗ ಬಂದಾಗ ಏನು ಮಾಡಬೇಕು? ಯಾರನ್ನು ಪೂಜಿಸಿದರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ?


ದರಿದ್ರ ಎನ್ನುವುದು ಕೇವಲ ಐಶ್ವರ್ಯಕ್ಕೆ ಸೀಮಿತವಲ್ಲ. ಸಂಪತ್ತಿನ ಜತೆಗೆ ಆರೋಗ್ಯ, ಸಂತೋಷ, ಕುಟುಂಬ ನೆಮ್ಮದಿ ಇದ್ದರೇ ಮನುಷ್ಯ ಸಂಪೂರ್ಣ ಸಂಪನ್ನನೆನಿಸಿಕೊಳ್ಳುತ್ತಾನೆ. ಹಾಗಿದ್ದರೆ ಇಂತಹ ಎಲ್ಲಾ ಸಂಪತ್ತಿಗೆ ಕೊರತೆ ಬಂದಾಗ ಏನು ಮಾಡಬೇಕು?

ದರಿದ್ರ್ಯ ಯೋಗ ಕಳೆಯಲು ಪ್ರತಿನಿತ್ಯ ದಾರಿದ್ರ್ಯ ದಹನ ಶಿವ ಸ್ತೋತ್ರ ಪಠಿಸಿದರೆ ಒಳಿತಾಗುತ್ತದೆ. ಇದರಿಂದ ಮುಂಬರಲಿರುವ ದಾರಿದ್ರ್ಯ ಯೋಗದ ತಾಪ ಕನಿಷ್ಠವಾಗಿ ಅದನ್ನು ಎದುರಿಸುವ ಶಕ್ತಿವಂತರಾಗುತ್ತೀರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

ಮುಂದಿನ ಸುದ್ದಿ
Show comments