Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹುಟ್ಟಿದ ನಕ್ಷತ್ರದಿಂದ ಸ್ವಭಾವ ನಿರ್ಧಾರ
Webdunia
ಸೋಮವಾರ, 6 ಮಾರ್ಚ್ 2017 (10:06 IST)
ಬೆಂಗಳೂರು: ನೀವು ಹೇಗೆ, ನಿಮ್ಮ ಸ್ವಭಾವ ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ನಿಮ್ಮ ಹುಟ್ಟಿದ ನಕ್ಷತ್ರ ಗೊತ್ತಿದ್ದರೆ ಸಾಕು. ನಿಮ್ಮ ಗುಣ ನಡತೆ ಹೇಗೆ ಎಂದು ಹೇಳಬಹುದು.
ಅಶ್ವಿನಿ- ಬೌದ್ಧಿಕ ಪ್ರಖರತೆ, ಸಂಚಾಲನ ಶಕ್ತಿ, ಚಂಚಲತೆ ಹಾಗೂ ಚಪಲತೆ ಜಾಸ್ತಿ
ಭರಣಿ- ಸ್ವಾರ್ಥಿ,ಸ್ವಕೇಂದ್ರಿತ ಮನಸ್ಥಿತಿ, ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಸಮರ್ಥರು.
ಕೃತ್ತಿಕಾ-ಸಾಹಸಿಗಳು, ಆಕ್ರಮಣಶೀಲತೆ, ಸ್ವ ಕೇಂದ್ರಿತ, ಅಹಂಕಾರಿಗಳು. ಶಸ್ತ್ರಾಸ್ತ್ರ, ಅಗ್ನಿ, ವಾಹನ ಭಯ.
ರೋಹಿಣಿ- ಪ್ರಸನ್ನ ಭಾವ, ಕಲೆಯಲ್ಲಿ ಆಸಕ್ತಿ, ಉತ್ತಮ ಅಭಿರುಚಿಗಳಿರುತ್ತವೆ.
ಮೃಗಶಿರಾ- ಬುದ್ಧಿವಂತರು ಹಾಗೂ ಭೋಗಪ್ರಿಯರು.
ಆರ್ದ್ರಾ- ಸಂಶಯ ಪಿಶಾಚಿಗಳು, ದ್ವಂಧ ಮನಸ್ಥಿತಿಯವರು.
ಪುನವರ್ಸು- ಆದರ್ಶವಾದಿ, ಆಧ್ಯಾತ್ಮದಲ್ಲಿ ಆಸಕ್ತಿ, ಎಲ್ಲರ ಸಹಯೋಗದೊಂದಿಗೆ ಶಾಂತ ಮನಸ್ಥಿತಿ ಹೊಂದಿರುತ್ತಾರೆ.
ಆಶ್ಲೇಷಾ- ಜಿದ್ದು, ಹಟ ಜಾಸ್ತಿ. ವಿಶ್ವಾಸ ಎಂಬುದು ದೂರದ ಮಾತು. ತಮಗೆ ತಾವೇ ತೊಂದರೆ ತಂದುಕೊಳ್ಳುವರು.
ಮಘಾ- ಸ್ವಾಭಿಮಾನಿ, ಸ್ವಾವಲಂಬಿ, ಮಹತ್ವಾಕಾಂಕ್ಷಿ, ನಾಯಕತ್ವದ ಗುಣದವರು.
ಪೂರ್ವ- ಶ್ರದ್ಧೆ, ಲಲಿತ ಕಲೆಗಳಲ್ಲಿ ಆಸಕ್ತಿ, ರಸಿಕತನ ಹಾಗೂ ಶೋಕಿತನ ಜಾಸ್ತಿ.
ಉತ್ತರಾ- ಸಮತೋಲನ ಮನೋಭಾವ. ವ್ಯವಹಾರ ಚತುರರು ಹಾಗೂ ಪರಿಶ್ರಮಿಗಳು.
ಹಸ್ತಾ- ಕಲ್ಪನಾಶೀಲ, ಸಂವೇದನಾಶೀಲ, ಸುಖೀ ಹಾಗೂ ಸಮಾಧಾನಚಿತ್ತರು. ಒಳ್ಳೆಯ ಹಾದಿಯಲ್ಲಿ ನಡೆಯುತ್ತಾರೆ.
ಚಿತ್ರಾ- ಬರೆಯುವುದು, ಓದುವುದರಲ್ಲಿ ಮುಂದು. ಪ್ರೀತಿಯಲ್ಲಿ ಬೀಳುವುದು ಬೇಗ.
ಸ್ವಾತಿ- ಸಮತೋಲನ ಪ್ರಕೃತಿ,ಮನಸ್ಸಿನ ಮೇಲೆ ನಿಯಂತ್ರಣ ಹಾಗೂ ದುಃಖ ತಾಳಬಲ್ಲರು.
ವಿಶಾಖ- ಸ್ವಾರ್ಥಿ, ಜಿದ್ದಿನ ಸ್ವಭಾವ. ನೆವ ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವ ನಿಪುಣರು.
ಅನುರಾಧ-ಕುಟುಂಬದ ಮೇಲೆ ಪ್ರೀತಿ. ಸನ್ಮಾರ್ಗದಲ್ಲಿ ನಡೆಯುತ್ತಾರೆ. ಶೃಂಗಾರ ಜಾಸ್ತಿ.
ಜ್ಯೇಷ್ಠ- ನಿರ್ಮಲ ಸ್ವಭಾವ, ಶತ್ರುಗಳನ್ನು ಮರೆಯಲಾರರು. ಸೇಡು ತೀರಿಸಿಕೊಳ್ಳುವ ಜಾಯಮಾನ ಜಾಸ್ತಿ.
ಮೂಲ- ಪ್ರಾರಂಭಿಕ ಜೀವನ ಕಷ್ಟ. ಆದರೂ ಕಲಾ ಪ್ರೇಮಿಗಳು. ರಾಜಕಾರಣದಲ್ಲೂ ಯಶಸ್ಸು ಸಿಗುತ್ತದೆ.
ಪೂರ್ವಾಷಢ- ಶಾಂತ, ನಿಧಾನಗತಿಯ,ಸಮಚಿತ್ತರು. ಐಶ್ವರ್ಯ, ಶ್ರೀಮಂತಿಕೆ ಬಯಕೆ ಜಾಸ್ತಿ.
ಉತ್ತಾರಾಷಾಢ- ವಿನಯಶೀಲತ್ವ, ಬುದ್ಧಿವಂತಿಕೆ, ಆಧ್ಯಾತ್ಮದಲ್ಲಿ ಅಪಾರ ನಂಬಿಕೆ.
ಶ್ರವಣ- ಶ್ರದ್ಧೆ, ಪರೋಪಕಾರಿ, ಕೃತಜ್ಞತೆ ಹೊಂದಿರುತ್ತಾರೆ.
ಧನಿಷ್ಠ- ಅಹಂಕಾರಿಗಳು, ಕಟು ಮಾತಿನವರು, ಸಂಯಮ ಕಡಿಮೆ.
ಶತಭಿಷಾ- ರಸಿಕತನ ಹೆಚ್ಚು. ಚಟಗಳಿಗೆ ಬೀಳುತ್ತಾರೆ. ಸಮಯಪಾಲನೆ ಇಲ್ಲ.
ಪುಷ್ಯಾ- ದಯೆ, ಬುದ್ಧಿವಂತಿಕೆ ಜಾಸ್ತಿ. ದಾನಿಗಳು, ಬೇಗನೇ ಸಮಾಜದಲ್ಲಿ ಗುರುತಿಸುತ್ತಾರೆ.
ಪೂರ್ವಾಭದ್ರ- ಬುದ್ಧಿವಂತಿಕೆ, ಸಂಶೋಧನಾ ಪ್ರವೃತ್ತಿ, ಕೆಲಸದಲ್ಲಿ ನಿಪುಣರು.
ಉತ್ತರಾಭದ್ರ-ಮೋಹಕ ವ್ಯಕ್ತಿತ್ವ, ಮಾತುಗಾರಿಕೆಯಲ್ಲಿ ಚತುರರು. ಚಂಚಲತೆ ಜಾಸ್ತಿ.
ರೇವತಿ- ಸತ್ಯ ಸಂಧರು, ವಿವೇಕಿಗಳು, ನಿರಪೇಕ್ಷಿಗಳು, ಸಮಾಜ ಕಲ್ಯಾಣದಲ್ಲಿ ಆಸಕ್ತರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್
ಡೌನ್ಲೋಡ್ ಮಾಡಿಕೊಳ್ಳಿ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಓದಲೇಬೇಕು
24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!
ಟ್ರೇಲರ್ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ
ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ
ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ
ಎಲ್ಲವನ್ನೂ ನೋಡು
ತಾಜಾ
ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ
ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ
ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ
ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ
ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ
ಮುಂದಿನ ಸುದ್ದಿ
ಈರುಳ್ಳಿ ಬೆಳ್ಳುಳ್ಳಿ ವರ್ಜ್ಯ ಯಾಕೆ?
Show comments