Webdunia - Bharat's app for daily news and videos

Install App

ದೇವರಿಗೆ ಕೈ ಮುಗಿಯುವ ಮೊದಲು ಈ ಎರಡು ವಿಚಾರ ತಿಳಿದಿರಲಿ

Webdunia
ಗುರುವಾರ, 20 ಡಿಸೆಂಬರ್ 2018 (09:34 IST)
ಬೆಂಗಳೂರು: ಪ್ರತಿ ನಿತ್ಯ ಸಂಜೆ ಅಥವಾ ಬೆಳಿಗ್ಗೆ ದೇವರಿಗೆ ಕೈ ಮುಗಿದು ನಮ್ಮ ಕೆಲಸಗಳಿಗೆ ತೆರಳುವ ಪದ್ಧತಿ ನಮ್ಮೆಲ್ಲರಿಗೂ ಇರುತ್ತದೆ. ಆದರೆ ಹೀಗೆ ದೇವರಿಗೆ ಕೈ ಮುಗಿಯುವ ಮೊದಲು ಕೆಲವೊಂದು ವಿಚಾರಗಳು ನೆನಪಿರಲಿ.


ದೇವರಿಗೆ ಕೈ ಮುಗಿಯುವಾಗ ಸರಿಯಾದ ರೀತಿಯಲ್ಲಿ ಕೈ ಮುಗಿಯದೇ ಇದ್ದರೆ ಅದರ ಫಲ ನಮಗೆ ದೊರೆಯದು. ದೇವರಿಗೆ ಕೈ ಮುಗಿಯುವಾಗ ನಮ್ಮ ಮನಸ್ಸು, ದೇಹ ಎಲ್ಲವೂ ಸ್ಥಿರವಾಗಿರಬೇಕು ಮತ್ತು ಚಂಚಲವಾಗಬಾರದು. ಕೆಟ್ಟ ಆಲೋಚನೆ ಮಾಡುತ್ತಿರುವುದು, ಬೇರೆಯವರಿಗೆ ಕೆಡುಕು ಬಯಸುತ್ತಾ ಪ್ರಾರ್ಥನೆ ಮಾಡಿದರೆ ಅದರ ಫಲ ನಮಗೆ ದೊರೆಯದು.

ದೇವರಿಗೆ ಕೈ ಮುಗಿಯುವಾಗ ನಮ್ಮ ಕೈ ಹಣೆಯ ಭಾಗಕ್ಕೆ ನೇರವಾಗಿರಬೇಕು. ಎರಡೂ ಕೈಗಳ ಬೆರಳುಗಳ ನಡುವೆ ಕಿಂಡಿ ಇರಬಾರದು. ನೇರವಾಗಿ ಕೈ ಹಿಡಿದು ಭಕ್ತಿಯಿಂದ ದೇವರ ಧ್ಯಾನ ಮಾಡಿದರೆ ಮಾತ್ರ ಅದರ ಫಲ ನಮಗೆ ಪ್ರಾಪ್ತಿಯಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

ಮುಂದಿನ ಸುದ್ದಿ
Show comments