Select Your Language

Notifications

webdunia
webdunia
webdunia
webdunia

ಅಷ್ಟೈಶ್ವರ್ಯ ಪ್ರಾಪ್ತಿಯಾಗಬೇಕಾದರೆ ನಿಮ್ಮ ಉಂಗುರು ಈ ಆಕಾರದಲ್ಲಿರಬೇಕು!

ಅಷ್ಟೈಶ್ವರ್ಯ ಪ್ರಾಪ್ತಿಯಾಗಬೇಕಾದರೆ ನಿಮ್ಮ ಉಂಗುರು ಈ ಆಕಾರದಲ್ಲಿರಬೇಕು!
ಬೆಂಗಳೂರು , ಬುಧವಾರ, 14 ಸೆಪ್ಟಂಬರ್ 2022 (08:00 IST)
ಬೆಂಗಳೂರು: ನಾವು ಒಂದೊಂದು ಬೆರಳಿಗೆ ಧರಿಸುವ ಉಂಗುರ ಒಂದೊಂದು ಅರ್ಥ ಸೂಚಿಸುತ್ತದೆ. ಅದೇ ರೀತಿ ಜೀವನದಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಯಾಗಬೇಕೆಂದರೆ ನಾವು ಆಮೆಯಾಕಾರದ ಉಂಗುರ ಧರಿಸಬೇಕು.

ಆಮೆ ಮಹಾವಿಷ್ಣು-ಲ‍ಕ್ಷ್ಮೀ ದೇವಿಯ ಪ್ರತೀಕ. ಆಮೆ ಮನೆಯಲ್ಲಿರುವುದರಿಂದ, ಆಮೆಯಾಕಾರದ ಉಂಗುರ ಧರಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ವಾಸ್ತು ಶಾಸ್ತ್ರದ ಪ್ರಕಾರ ಆಮೆಯ ಉಂಗುರ ಧರಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.  ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.  ಜೊತೆಗೆ ಮನುಷ್ಯನಿಗೆ ತಾಳ್ಮೆ, ಸುಖದ ಜೀವನ ನೀಡುತ್ತದೆ ಎಂಬುದು ನಂಬಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ